ಎಳನೀರು, ತಂಪು ಪಾನಿಯಗಳ ಮೊರೆ

ಬಿಸಿಲ ಧಗೆಯಿಂದ ದೇಹದ ಉಷ್ಣಾಂಶವು ಹೆಚ್ಚಾಗುತ್ತಿದೆ. ಕೆಲವು ನಿಮಿಷ ರಸ್ತೆಗಿಳಿದರು ಬಾಯಾರಿಕೆ, ದಣಿವು ಆವರಿಸುತ್ತಿದೆ. ಹಾಗಾಗಿ ಜನರು ಎಳನೀರು, ಜ್ಯೂಸ್, ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ. ಈ ಮೊದಲು ಎರಡ್ಮೂರು ದಿನಕ್ಕೆ ಖರ್ಚಾಗುತ್ತಿದ್ದ ಪ್ರಮಾಣದ ಎಳನೀರು ಒಂದೇ ದಿನಕ್ಕೆ ಖಾಲಿಯಾಗುತ್ತಿದೆ ಅನ್ನುತ್ತಿದ್ದಾರೆ ವ್ಯಾಪಾರಿಗಳು. ಇತ್ತ ತಂಪು ಪಾನಿಯಾಗಳು, ಜ್ಯೂಸ್ ಸೆಂಟರ್ಗಳ ಮುಂದೆಯು ಜನರ ಸಂಖ್ಯೆ ಹೆಚ್ಚಾಗಿದೆ.
ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200

