| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE | 7 JULY 2023
SHIMOGA : ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಒಟ್ಟು 197.90 ಮಿಮಿ ಮಳೆಯಾಗಿದ್ದು, ಸರಾಸರಿ 28.27 ಮಿಮಿ ಮಳೆ ದಾಖಲಾಗಿದೆ (Rain Report). ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ 137.80 ಮಿಮಿ ಮಳೆ ದಾಖಲಾಗಿದೆ.
![]()
ತಾಲೂಕುವಾರು ಮಳೆ ಪ್ರಮಾಣ
ಶಿವಮೊಗ್ಗ 10.60 ಮಿಮಿ., ಭದ್ರಾವತಿ 07.80 ಮಿಮಿ., ತೀರ್ಥಹಳ್ಳಿ 41.90 ಮಿಮಿ., ಸಾಗರ 55.30 ಮಿಮಿ., ಶಿಕಾರಿಪುರ 11.10 ಮಿಮಿ., ಸೊರಬ 17.90 ಮಿಮಿ. ಹಾಗೂ ಹೊಸನಗರ 53.30 ಮಿಮಿ. ಮಳೆಯಾಗಿದೆ (Rain Report).
![]()
ಹೋಬಳಿವಾರು ಮಳೆ ವಿವರ
ಭದ್ರಾವತಿ ತಾಲೂಕು ಹೋಬಳಿಗಳು
ಭದ್ರಾವತಿ 1 – 9.4 ಮಿ.ಮೀ, ಭದ್ರಾವತಿ 2 – 10.7 ಮಿ.ಮೀ, ಹೊಳೆಹೊನ್ನೂರು 1 – 7.3 ಮಿ.ಮೀ, ಹೊಳೆಹೊನ್ನೂರು 3 – 6.5 ಮಿ.ಮೀ, ಹೊಳೆಹೊನ್ನೂರು 2 – 7.5 ಮಿ.ಮೀ, ಕೂಡ್ಲಿಗೆರೆ – 6.3 ಮಿ.ಮೀ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮುಕ್ಕಾಲು ಮುಳುಗಿದ ಮಂಟಪ, ಹತ್ತಿರ ಹೋಗಿ ನೋಡಲು ಜನರಿಗಿಲ್ಲ ಅವಕಾಶ, ಕಾರಣವೇನು?
ಹೊಸನಗರ ತಾಲೂಕು ಹೋಬಳಿಗಳು
ಹೊಸನಗರ – 61.6 ಮಿ.ಮೀ, ಹುಂಚ – 44.1 ಮಿ.ಮೀ, ಕೆರೆಹಳ್ಳಿ 24.7 ಮಿ.ಮೀ, ನಗರ 70.9 ಮಿ.ಮೀ.
ಸಾಗರ ತಾಲೂಕು ಹೋಬಳಿಗಳು
ಸಾಗರ 29.4 ಮಿ.ಮೀ, ಆನಂದಪುರ 29.1 ಮಿ.ಮೀ, ಬರಗದ್ದೆ 72.1 ಮಿ.ಮೀ, ಅನಹಳ್ಳಿ 56.3 ಮಿ.ಮೀ, ಕರೂರು 82.4 ಮಿ.ಮೀ, ತಾಳಗುಪ್ಪ 38.9 ಮಿ.ಮೀ,
ಶಿಕಾರಿಪುರ ತಾಲೂಕು ಹೋಬಳಿಗಳು
ಶಿಕಾರಿಪುರ 11.1 ಮಿ.ಮೀ, ಅಂಜನಪುರ 14.3 ಮಿ.ಮೀ, ಹೊಸೂರು 9 ಮಿ.ಮೀ, ಉಡಗಣಿ 10.5 ಮಿ.ಮೀ, ತಾಳಗುಂದ 10.7 ಮಿ.ಮೀ

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್ 10 ಜಾಗಗಳು ಇಲ್ಲಿದೆ – ಕಳೆದ 24 ಗಂಟೆಯ ರಿಪೋರ್ಟ್
ಶಿವಮೊಗ್ಗ ತಾಲೂಕು ಹೋಬಳಿಗಳು
ಶಿವಮೊಗ್ಗ 1 – 8.7 ಮಿ.ಮೀ, ಶಿವಮೊಗ್ಗ 2 – 8.1 ಮಿ.ಮೀ, ಹಾರನಹಳ್ಳಿ 8.6 ಮಿ.ಮೀ, ಹೊಳಲೂರು 1 – 7.8 ಮಿ.ಮೀ, ಹೊಳಲೂರು 2 – 6 ಮಿ.ಮೀ, ಕುಂಸಿ 8 ಮಿ.ಮೀ, ನಿದಿಗೆ 1 – 11.3 ಮಿ.ಮೀ, ನಿದಿಗೆ 2 – 11.2 ಮಿ.ಮೀ, ಆಯನೂರು 20.1 ಮಿ.ಮೀ

ಸೊರಬ ತಾಲೂಕು ಹೋಬಳಿಗಳು
ಸೊರಬ 14.6 ಮಿ.ಮೀ, ಆನವಟ್ಟಿ 10.9 ಮಿ.ಮೀ, ಚಂದ್ರಗುತ್ತಿ 31.8 ಮಿ.ಮೀ, ಜಡೆ 15.4 ಮಿ.ಮೀ, ಕುಪ್ಪಗಡ್ಡೆ 15.7 ಮಿ.ಮೀ, ಉಳುವಿ 17.2 ಮಿ.ಮೀ
ಇದನ್ನೂ ಓದಿ – ಶಿವಮೊಗ್ಗ ಸೇರಿ 6 ಜಿಲ್ಲೆಗಳಿಗೆ ಮತ್ತೆ ಆರೆಂಜ್ ಅಲರ್ಟ್, ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ
ತೀರ್ಥಹಳ್ಳಿ ತಾಲೂಕು ಹೋಬಳಿಗಳು
ತೀರ್ಥಹಳ್ಳಿ 37.2 ಮಿ.ಮೀ, ಅಗ್ರಹಾರ 42.8 ಮಿ.ಮೀ, ಆಗುಂಬೆ 78 ಮಿ.ಮೀ, ಮಂಡಗದ್ದೆ 20 ಮಿ.ಮೀ, ಮಾಳೂರು 31.8 ಮಿ.ಮೀ
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
- ಯಡೇಹಳ್ಳಿ ಕ್ರಾಸ್ ಬಳಿ ಅರಣ್ಯ ಸಂಚಾರಿ ದಳದ ದಾಳಿ, ಕಾರಾವಾರದ ವ್ಯಕ್ತಿ ಅರೆಸ್ಟ್
- ಅಡಿಕೆ ಎಲೆಚುಕ್ಕಿ ರೋಗ, ಬಾಕಿ ಹಣ ಬಿಡುಗಡೆಗೆ ಸಿಎಂ ಸೂಚನೆ
- ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ
- ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ
- ‘ಶಿವಮೊಗ್ಗ ಮಹಾನಗರ ಪಾಲಿಕೆಗೆ ಜನವರಿ 2ರವರೆಗೆ ಗಡುವುʼ
- ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಜೋರು, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?
- ಬಾವಿಗೆ ಬಿದ್ದ ಗೂಳಿ, ಹರಸಾಹಸ ಮಾಡಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ, ಆಗಿದ್ದೆಲ್ಲಿ?
![]()