SHIMOGA | ಕಲ್ಲಗಂಗೂರು ಸ್ಪೋಟ, ಮೃತರಲ್ಲಿ ಇಬ್ಬರು ಭದ್ರಾವತಿಯರು, ಇಬ್ಬರು ಶಿವಮೊಗ್ಗದವರು, ಇನ್ನೊಬ್ಬ ಯಾರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021

ಕಲ್ಲಗಂಗೂರು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಗುರುತು ಪತ್ತೆ ಕಾರ್ಯ ಪೊಲೀಸರಿಗೆ ತೀವ್ರ ತಲೆನೋವಾಗಿದೆ. ಈ ನಡುವೆ ಮೃತರ ಪೈಕಿ ಇಬ್ಬರು ಭದ್ರಾವತಿಯ ಅಂತರಗಂಗೆಯವರು ಎಂದು ಹೇಳಲಾಗುತ್ತಿದೆ.

ಅಂತರಗಂಗೆಯ ಪ್ರವೀಣ್‍ ಕುಮಾರ್ (38), ಅಂತರಗಂಗೆ ಕ್ಯಾಂಪ್‍ನ ಮಂಜುನಾಥ್ (40) ಮೃತರು ಎಂದು ಗುರುತಿಸಲಾಗಿದೆ. ಮತ್ತೊಬ್ಬನನ್ನು ಶಿವಮೊಗ್ಗದ ಪವನ್ ಮತ್ತು ಜಾವಿದ್ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಯಾವುದೆ ಖಚಿತ ಮಾಹಿತಿ ಇಲ್ಲವಾಗಿದೆ.

ಮತ್ತೊಬ್ಬ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಸಾದ್ಯವಾದಗಷ್ಟು ದೇಹ ಛಿದ್ರ ಛಿದ್ರವಾಗಿದೆ. ಈತನ ಮೃತದೇಹವು ಕ್ವಾರಿಯ ಗೇಟ್‍ನಲ್ಲಿ ಬಿದ್ದಿತ್ತು. ಆತ ಹೊರ ರಾಜ್ಯದ ಕಾರ್ಮಿಕ ಇರಬೇಕು ಎಂದು ಹೇಳಲಾಗುತ್ತಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment