ಶಿವಮೊಗ್ಗದ ಸಾರ್ವಜನಿಕರಿಗೆ ಪ್ರಬಂಧ ಸ್ಪ‌ರ್ಧೆ

 ಶಿವಮೊಗ್ಗ  LIVE 

ಶಿವಮೊಗ್ಗ: ಭಾರತೀಯ ಅಪಸ್ಮಾರ (ಮೂರ್ಛರೋಗ) ಸಂಘದಿಂದ ಮೂರ್ಛರೋಗ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಹಾಗೂ ಮೂರ್ಛರೋಗಿಗಳಿಗೆ ಮೂರ್ಛ ರೋಗ- ಜೀವನ ಕ್ರಮ ಕುರಿತು ಪ್ರಬಂಧ ಸ್ಪರ್ಧೆ (Essay) ಆಯೋಜಿಸಲಾಗಿದೆ. ಪ್ರಬಂಧ ನಾಲ್ಕು ಪುಟ ಮೀರದಂತೆ ಬರೆದು ನ.15ರೊಳಗೆ ಬಿಜೆಪಿ ಕಚೇರಿ ಪಕ್ಕದ ನ್ಯೂರೋ ಭಾರತ್ ಆಸ್ಪತ್ರೆ ಕಚೇರಿ ಅಥವಾ ರಾಜೇಂದ್ರ ನಗರದ ಶ್ರೀಧರ್‌ ನರ್ಸಿಂಗ್ ಹೋಂಗೆ ತಲುಪಿಸಬೇಕು.

ಸ್ಪರ್ಧೆ ವಿಜೇತರಿಗೆ ನ.23 ರಂದು ಬೆಳಗ್ಗೆ 10 ಗಂಟೆಗೆ ವಿನಾಯಕ ನಗರ ರೋಟರಿ ರಕ್ತನಿಧಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಜಿಲ್ಲಾ ಸಂಘದ ಅಧ್ಯಕ್ಷ ಡಾ. ಎ.ಶಿವರಾಮ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sigandur-Janthre-2026-scaled.

ಇದನ್ನೂ ಓದಿ » 120 ಇನ್ಸ್‌ಪೆಕ್ಟರ್‌ಗಳು ವರ್ಗ, ಶಿವಮೊಗ್ಗಕ್ಕೆ ರಾಘವೇಂದ್ರ ಕಂಡಿಕೆ ವಾಪಸ್‌, ಯಾರೆಲ್ಲ ಎಲ್ಲೆಲ್ಲಿಗೆ ವರ್ಗವಾಗಿದ್ದಾರೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment