ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಯುವಕರು, ಪ್ರಮುಖರು ವಿವಿಧ ಕಲಾತಂಡ ಸದ್ದಿಗೆ ಹೆಜ್ಜೆ ಹಾಕಿದರು. ಇದರ ಫೋಟೊ ಅಪ್ಡೇಟ್ ಇಲ್ಲಿದೆ.
ಕೋಟೆ ರಸ್ತೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ.ಕೋಟೆ ರಸ್ತೆಯಲ್ಲಿ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ತಿಲಕ ಇಡಿಸಲಾಯಿತು.ಕೋಟೆ ರಸ್ತೆಯಲ್ಲಿ ಯುವತಿಯರ ತಂಡ ಭರ್ಜರಿ ಡಾನ್ಸ್ ಮಾಡಿದರು.
ಕೋಟೆ ರಸ್ತೆಯಲ್ಲಿ ಯುವಕರ ಡಾನ್ಸ್.ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿ.ಮೆರವಣಿಗೆಯಲ್ಲಿ ಸಾಗಿದ ಹಿಂದೂ ಮಹಾಸಭಾ ಗಣಪತಿ.ಮೆರವಣಿಗೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್ ಭಾಗವಹಿಸಿದ್ದರು.ಕೋಟೆ ರಸ್ತೆಯಲ್ಲಿ ಯುವತಿರ ನರ್ತನ.ಗಣಪತಿ ಮೆರವಣಿಗೆ ಸಂದರ್ಭ ಪ್ರಸಾದ ವಿತರಣೆ.