ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019
ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ ಮುಕ್ತಾಯವಾಗಿದೆ. ಒಟ್ಟು 14 ಅಭ್ಯರ್ಥಿಗಳು, 26 ನಾಮಪತ್ರ ಸಲ್ಲಿಸಿದ್ದಾರೆ. ಮಾರ್ಚ್ 5ರವರೆಗೆ ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ಮಾರ್ಚ್ 8ರವರೆಗೆ ನಾಮಪತ್ರ ಹಿಂಪಡೆಯಲು ಕಾಲವಕಾಶ ನೀಡಲಾಗಿದೆ.
ಈವರೆಗೂ ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ?
ಶೇಖರ್ ನಾಯ್ಕ (ಪಕ್ಷೇತರ) – ಎರಡು ನಾಮಪತ್ರ
ಬಿ.ವೈ.ರಾಘವೇಂದ್ರ (ಬಿಜೆಪಿ) – ಮೂರು ನಾಮಪತ್ರ
ಕೆ.ಕೃಷ್ಣ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ) – ಒಂದು ನಾಮಪತ್ರ
ಎಸ್.ಉಮೇಶಪ್ಪ (ಪಕ್ಷೇತರ) – ಎರಡು ನಾಮಪತ್ರ
ಶಶಿಕುಮಾರ್ ಬಿ.ಕೆ (ಪಕ್ಷೇತರ) – ಎರಡು ನಾಮಪತ್ರ
ಗುಡ್ಡಪ್ಪ (ಬಹುಜನ ಸಮಾಜ ಪಕ್ಷ) – ಒಂದು ನಾಮಪತ್ರ
ಮಹ್ಮದ್ ಇಸೂಫ್ ಖಾನ್ (ಪಕ್ಷೇತರ) – ಒಂದು ನಾಮಪತ್ರ
ವೆಂಕಟೇಶ್ ಆರ್ (ಉತ್ತಮ ಪ್ರಜಾಕೀಯ ಪಾರ್ಟಿ) – ಒಂದು ನಾಮಪತ್ರ
ವೈ.ಡಿ.ಸತೀಶ್ (ಉತ್ತಮ ಪ್ರಜಾಕೀಯ ಪಾರ್ಟಿ) – ಒಂದು ನಾಮಪತ್ರ
ಎನ್.ಟಿ.ವಿಜಯ್ ಕುಮಾರ್ (ರಿಪಬ್ಲಿಕನ್ ಸೇನಾ) – ನಾಲ್ಕು ನಾಮಪತ್ರ
ವಿನಯ್ ಕೆ.ಸಿ (ಪಕ್ಷೇತರ) – ಒಂದು ನಾಮಪತ್ರ
ಮಧು ಬಂಗಾರಪ್ಪ (ಜೆಡಿಎಸ್) – ನಾಲ್ಕು ನಾಮಪತ್ರ
ಎಸ್.ಉಮೇಶ್ ವರ್ಮಾ (ಪಕ್ಷೇತರ) – ಎರಡು ನಾಮಪತ್ರ
ಕೆ.ಶಿವಲಿಂಗಪ್ಪ (ಪಕ್ಷೇತರ) – ಒಂದು ನಾಮಪತ್ರ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200