ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ ಮುಕ್ತಾಯವಾಗಿದೆ. ಒಟ್ಟು 14 ಅಭ್ಯರ್ಥಿಗಳು, 26 ನಾಮಪತ್ರ ಸಲ್ಲಿಸಿದ್ದಾರೆ. ಮಾರ್ಚ್ 5ರವರೆಗೆ ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ಮಾರ್ಚ್ 8ರವರೆಗೆ ನಾಮಪತ್ರ ಹಿಂಪಡೆಯಲು ಕಾಲವಕಾಶ ನೀಡಲಾಗಿದೆ.
ಈವರೆಗೂ ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ?
ಶೇಖರ್ ನಾಯ್ಕ (ಪಕ್ಷೇತರ) – ಎರಡು ನಾಮಪತ್ರ
ಬಿ.ವೈ.ರಾಘವೇಂದ್ರ (ಬಿಜೆಪಿ) – ಮೂರು ನಾಮಪತ್ರ
ಕೆ.ಕೃಷ್ಣ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ) – ಒಂದು ನಾಮಪತ್ರ
ಎಸ್.ಉಮೇಶಪ್ಪ (ಪಕ್ಷೇತರ) – ಎರಡು ನಾಮಪತ್ರ
ಶಶಿಕುಮಾರ್ ಬಿ.ಕೆ (ಪಕ್ಷೇತರ) – ಎರಡು ನಾಮಪತ್ರ
ಗುಡ್ಡಪ್ಪ (ಬಹುಜನ ಸಮಾಜ ಪಕ್ಷ) – ಒಂದು ನಾಮಪತ್ರ
ಮಹ್ಮದ್ ಇಸೂಫ್ ಖಾನ್ (ಪಕ್ಷೇತರ) – ಒಂದು ನಾಮಪತ್ರ
ವೆಂಕಟೇಶ್ ಆರ್ (ಉತ್ತಮ ಪ್ರಜಾಕೀಯ ಪಾರ್ಟಿ) – ಒಂದು ನಾಮಪತ್ರ
ವೈ.ಡಿ.ಸತೀಶ್ (ಉತ್ತಮ ಪ್ರಜಾಕೀಯ ಪಾರ್ಟಿ) – ಒಂದು ನಾಮಪತ್ರ
ಎನ್.ಟಿ.ವಿಜಯ್ ಕುಮಾರ್ (ರಿಪಬ್ಲಿಕನ್ ಸೇನಾ) – ನಾಲ್ಕು ನಾಮಪತ್ರ
ವಿನಯ್ ಕೆ.ಸಿ (ಪಕ್ಷೇತರ) – ಒಂದು ನಾಮಪತ್ರ
ಮಧು ಬಂಗಾರಪ್ಪ (ಜೆಡಿಎಸ್) – ನಾಲ್ಕು ನಾಮಪತ್ರ
ಎಸ್.ಉಮೇಶ್ ವರ್ಮಾ (ಪಕ್ಷೇತರ) – ಎರಡು ನಾಮಪತ್ರ
ಕೆ.ಶಿವಲಿಂಗಪ್ಪ (ಪಕ್ಷೇತರ) – ಒಂದು ನಾಮಪತ್ರ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
LATEST NEWS
- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

About The Editor
ನಿತಿನ್ ಆರ್.ಕೈದೊಟ್ಲು





