ವಿನೋಬನಗರ ತರಕಾರಿ ಮಂಡಿ ಮುಂದೆ ಕೊಲೆ, ಕಾರಣವೇನು? ಸ್ಥಳದಲ್ಲಿ ಪರಿಸ್ಥಿತಿ ಹೇಗಿದೆ?

Vinobanagara-Incident-Police-visit-the-spot

ಶಿವಮೊಗ್ಗ: ವಿನೋಬನಗರದ ತರಕಾರಿ ಮಂಡಿ ಬಳಿ 26 ವರ್ಷದ ಯುವಕನ ಹತ್ಯೆಯಾಗಿದೆ (Murder). ರಾಡ್‌ನಿಂದ ತಲೆಗೆ ಹೊಡೆದು ಕೊಲೆಗೈಯಲಾಗಿದೆ. ತರಕಾರಿ ಮಂಡಿ ಎದುರಿಗಿರುವ ಶ್ರೀನಿಧಿ ವೈನ್ಸ್‌ ಮಳಿಗೆ ಮುಂಭಾಗ ಇಂದು ಸಂಜೆ ಘಟನೆ ನಡೆದಿದೆ. ಅರುಣ್‌ (26) ಕೊಲೆಯಾದವನು. ಹೇಗಾಯ್ತು ಘಟನೆ? ವೈನ್ಸ್‌ ಶಾಪ್‌ ಮುಂದೆ ನಿಂತಿದ್ದ ಅರುಣ್‌ ಮೇಲೆ ಇಬ್ಬರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಡ್‌ನಿಂದ ಅರುಣ ತಲೆಗೆ ಹೊಡೆದಿದ್ದಾರೆ. ಘಟನೆಯಲ್ಲಿ ತೀವ್ರ ರಕ್ತಸ್ರಾವವಾಗಿ ಅರುಣ್‌ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆಯ … Read more