ಮಳೆ ಬಂದರೆ ಶಿವಮೊಗ್ಗದ ಪ್ರತಿಷ್ಠಿತ ಬಡಾವಣೆ ನಿವಾಸಿಗಳಿಗೆ ನಿದ್ರೆ ಹಾರಿ ಹೋಗುತ್ತೆ
ಶಿವಮೊಗ್ಗ| ಮಳೆಗಾಲ ಶುರುವಾಗುತ್ತಿದ್ದಂತೆ ಗೋಪಾಲಗೌಡ ಬಡಾವಣೆ (GOPALA GOWDA LAYOUT) ನಿವಾಸಿಗಳು ನಿದ್ರೆಯೆ ಹಾರಿ ಹೋಗುತ್ತದೆ. ಪ್ರತಿ ಮಳೆಗೂ (RAIN) ಜನರು ಆತಂಕ ಪಡುವಂತಾಗಿದೆ. ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್ ನಿವಾಸಿಗಳಿಗೆ ಮಳೆಗಾಲ ಆರಂಭವಾಗುತ್ತಿದ್ದಂತೆ ನಡುಕ ಹುಟ್ಟುತ್ತದೆ. ಮಳೆ (RAIN) ಪ್ರಮಾಣ ಸ್ವಲ್ಪ ಹೆಚ್ಚಾದರೂ, ಮನೆಗಳು ಜಲಾವೃತವಾಗಲಿವೆ. ಸಮಸ್ಯೆ ಪರಿಹರಿಸಿಕೊಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಪರಿಹಾರ ಸಿಕ್ಕಿಲ್ಲ. ಕೆಳಗಿನ ಮನೆಯವರಿಗೆ ಸಂಕಷ್ಟ ಸಿ ಬ್ಲಾಕ್’ನಲ್ಲಿರುವ ನೆಲ ಅಂತಸ್ತಿನ ಮನೆಗಳ ನಿವಾಸಿಗಳಿಗೆ ಮಳೆಗಾಲ ದೊಡ್ಡ ಸಂಕಷ್ಟ … Read more