ಕಾರು, ಬಸ್ಸು ಮುಖಾಮುಖಿ ಡಿಕ್ಕಿ, ಧರ್ಮದರ್ಶಿ ಪಾರು, ಸಹೋದರ ಸಾವು
SAGARA | ಓಮ್ನಿ ಕಾರು ಮತ್ತು KSRTC ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ಒಬ್ಬರು ಸಾವನ್ನಪ್ಪಿದ್ದು, ಶ್ರೀಕ್ಷೇತ್ರ ವಡನ್ ಬೈಲು (Vadanbail) ಧರ್ಮದರ್ಶಿ ಅವರಿಗೆ ಗಂಭೀರ ಗಾಯವಾಗಿದೆ. ದೇವಯ್ಯ (70) ಮೃತ ದುರ್ದೈವಿ. ಶ್ರೀಕ್ಷೇತ್ರ ವಡನ್ ಬೈಲು (Vadanbail) ಧರ್ಮದರ್ಶಿ ಹೆಚ್.ಎಂ.ವೀರರಾಜ ಜೈನ್ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಜೋಗದ ಶಿರೂರು ಕೆರೆ ಸೇತುವೆ ಮೇಲೆ ಘಟನೆ ಸಂಭವಿಸಿದೆ. ಶ್ರೀಕ್ಷೇತ್ರ ವಡನ್ ಬೈಲು ಧರ್ಮದರ್ಶಿ ಹೆಚ್.ಎಂ.ವೀರರಾಜ ಜೈನ್ ಅವರು ಸಹೋದರ ದೇವಯ್ಯ ಅವರೊಂದಿಗೆ ಕಾರ್ಗಲ್’ಗೆ ತರಳುತ್ತಿದ್ದರು. ಸಹಕಾರ … Read more