ಕೈದಿ ಭೇಟಿಗೆ ಬಂದವರೆ ಅರೆಸ್ಟ್‌, ಒಂದು ತಿಂಗಳ ಅಂತರದಲ್ಲಿ ಇದು ಮೂರನೇ ಕೇಸ್‌, ಆಗಿದ್ದೇನು?

two-arrested-in-Shivamogga-central-prison.

ಶಿವಮೊಗ್ಗ: ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯ ಭೇಟಿಗೆ ಬಂದಿದ್ದ ಇಬ್ಬರು ಈಗ ಜೈಲುಪಾಲಾಗಿದ್ದಾರೆ. ಜೈಲು ಭದ್ರತೆಯನ್ನು ಕಣ್ಣಿಗೆ ಮಣ್ಣೆರಚಿ (smuggling) ತಮ್ಮ ಕಾರ್ಯ ಸಾಧನೆ ಮಾಡಬಹುದು ಅಂದುಕೊಂಡಿದ್ದವರೆ ಈಗ ಕಂಬಿ ಹಿಂದೆ ಸರಿಯುವಂತಾಗಿದೆ. ಏನಿದು ಕೇಸ್‌? ಶಿವಮೊಗ್ಗದ ಕೇಂದ್ರ ಕಾರಾಗೃಹದ ವಿಚರಣಾಧೀನ ಕೈದಿ ಸೈಯದ್‌ ವಾಸೀಮ್‌ನ ಭೇಟಿಗೆ ಬಂದಿದ್ದ ಮೊಹಮದ್‌ ಅಕ್ಬರ್‌ ಮತ್ತು ಅಜ್ಗರ್‌ ಅಲಿ ಈಗ ಬಂಧಿತರಾಗಿದ್ದಾರೆ. ವಾಸೀಮ್‌ ಭೇಟಿ ವೇಳೆ ಆತನಿಗೆ ಕೊಡಲು ಹಣ್ಣು, ಬಟ್ಟೆಗಳನ್ನು ತಂದಿದ್ದರು. ಜೈಲು ಭದ್ರತಾ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿದಾಗ ಗಾಂಜಾ … Read more