‘ಮೃತದೇಹದ ಮೇಲೆ ಗಾಯ, ಬಾಸುಂಡೆ ಗುರುತುಗಳಿದ್ದವು, ಅದು ಸಹಜ ಸಾವಲ್ಲ’, ಕುಟುಂಬದ ಅಳಲು
THIRTHAHALLI | ತನ್ನ ಮಗನದ್ದು ಸಹಜ ಸಾವಲ್ಲ. ಯಾರೋ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಶವದ ಮೇಲೆ ಬಾಸುಂಡೆಯ ಗುರುತುಗಳಿದ್ದವು. ಇದು ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸಾಡಿ ಗ್ರಾಮದ ರಮೇಶನ ಸಾವಿನ ಕುರಿತು ಆತನ ಕುಟುಂಬದವರು ಅಳಲು. (murder suspect) ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ರಮೇಶ್ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ, ರಮೇಶನ ಸಾವಿನ ಕುರಿತು ಕುಟುಂಬದವರು ಅನುಮಾನ ವ್ಯಕ್ತಪಡಿಸಿದರು. (murder suspect) ರಮೇಶನದ್ದು ಸಹಜ ಸಾವಲ್ಲ. ಆತನ … Read more