ಬೆಂಗಳೂರು ಗೋರಿಪಾಳ್ಯದ ವ್ಯಕ್ತಿ ಶಿವಮೊಗ್ಗ ಪೊಲೀಸರ ಬಲೆಗೆ, ಕಾರಣವೇನು?

Vinobanagara-Police-Catch-an-inter-state-chain-snatching-gang.

ಶಿವಮೊಗ್ಗ: ವಿನೋಬನಗರದಲ್ಲಿ ಮಹಿಳೆಯ ಸರಗಳ್ಳತನ ಮಾಡಿದ್ದ ಅಂತರರಾಜ್ಯ ದರೋಡೆಕೋರರ ಜಾಲವನ್ನು (Gang) ವಿನೋಬನಗರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಬೆಂಗಳೂರು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ₹25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್‌ ವಶಕ್ಕೆ ಪಡೆಯಲಾಗಿದೆ. ತಮಿಳುನಾಡುರ ರಾಜ್ಯದ ಕೊಯಮತ್ತೂರಿನ ಅರಸು ಅಲಿಯಾಸ್ ವಲ್ಲರಸು (25), ಸೇಲಂನ ಕೇಶವನ್ (43), ಅತ್ತಿಬೆಲೆಯ ಸತೀಶ್ ಕುಮಾರ್ (40) ಹಾಗೂ ಬೆಂಗಳೂರಿನ ಗೋರಿ ಪಾಳ್ಯದ ಇಬ್ರಾಹಿಂ ಪಾಶಾ ಬಂಧಿತ ಆರೋಪಿಗಳು. ಮಹಿಳೆಯನ್ನು ತಳ್ಳಿ ಸರ … Read more