ಶಿವಮೊಗ್ಗದಲ್ಲಿ ಸೇನೆಯ ನಿವೃತ್ತ ಮಹಿಳಾ ಅಧಿಕಾರಿ, ಕ್ಯಾನ್ಸರ್ ಗೆಲ್ಲುವ ಸೂತ್ರ ತಿಳಿಸಿದ ಕರ್ನಲ್, ಏನದು?
ಶಿವಮೊಗ್ಗ : ಕ್ಯಾನ್ಸರ್ ಎಂಬ ಪದ ಕೇಳಿದ ತಕ್ಷಣ ಜೀವನವೆ ಮುಗಿಯಿತು ಎಂದು ಭಾವಿಸುತ್ತಾರೆ. ಆದರೆ ಭಯವನ್ನು ಬದಿಗಿಟ್ಟರೆ ಕ್ಯಾನ್ಸರ್ ಎಂಬ ಸುರಂಗದಿಂದ ಗೆದ್ದು ಹೊರ ಬರಬಹುದು. ಇದು ಕ್ಯಾನ್ಸರ್ (Cancer) ಗೆದ್ದು ಬಂದ ಕರ್ನಲ್ ಡಾ. ಗುಂಜನ್ ಮಲ್ಹೋತ್ರ ಅನುಭವದ ಮಾತು. ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ಆನ್ಕೊಲಾಜಿ ಬ್ಲಾಕ್ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕರ್ನಲ್ ಡಾ. ಗುಂಜನ್ ಮಲ್ಹೋತ್ರ, ತಾವು ಕ್ಯಾನ್ಸರ್ನಿಂದ (Cancer) ಪಾರಾದ ಅನುಭವ ಹಂಚಿಕೊಂಡರು. ಕರ್ನಲ್ ಏನೆಲ್ಲ ಹೇಳಿದರು? … Read more