ಸಚಿವ ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಮಾಜಿ ಎಂಎಲ್ಎ ಆಕ್ರೋಶ, ಬಸ್ಸಲ್ಲಿ ಕರೆದೊಯ್ದವರ ಬಗ್ಗೆ ಈಗ ಮಾತಾಡಲಿ ಅಂತಾ ಸವಾಲು

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 23 ಸೆಪ್ಟೆಂಬರ್ 2019 ರಾಜ್ಯಮಟ್ಟದ ನಾಯಕರೆನಿಸಿಕೊಳ್ಳುವ ಸಲುವಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಈಶ್ವರಪ್ಪ ಪದೆ ಪದೆ ನಿಂದಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಪ್ರಸನ್ನಕುಮಾರ್ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನಕುಮಾರ್, ಅಭಿವೃದ್ದಿ ವಿಚಾರವಾಗಿ ಸುದ್ದಿಯಾಗುವ ಬದಲು ಪ್ರತಿದಿನ ಬೈದು ಸುದ್ದಿಯಾಗುತ್ತಿದ್ದಾರೆ ಈಶ್ವರಪ್ಪ ಎಂದು ವ್ಯಂಗ್ಯವಾಡಿದರು. ಬಸ್ಸಲ್ಲಿ ಕರೆದೊಯ್ದವರಿಗೆ ಹಕ್ಕು ಪತ್ರ ಕೊಡಿಸಿ ಹಕ್ಕುಪತ್ರ ಕೊಡಿಸುವಂತೆ ಈಶ್ವರಪ್ಪ ಅವರು ಶಿವಮೊಗ್ಗದ ಜನರನ್ನು ಬಸ್ಸುಗಳಲ್ಲಿ ಬೆಂಗಳೂರಿಗೆ ಕರೆದೊಯ್ದು, ಕಾಂಗ್ರೆಸ್ ಸರ್ಕಾರದ ಮೇಲೆ … Read more