ಸಾಗರ ಮಾರಿಕಾಂಬ ಜಾತ್ರೆ ಮೆರವಣಿಗೆ ಮುಗಿದ ಮೇಲೆ ವೃದ್ಧನಿಗೆ ಕಾದಿತ್ತು ಶಾಕ್

Sagara Police Station Building

ಸಾಗರ: ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಮೆರವಣಿಗೆಯ ಸಂದರ್ಭ ಜನದಟ್ಟಣೆಯಲ್ಲಿ ಕಳ್ಳರು, ವೃದ್ಧರೊಬ್ಬರ ಕೊರಳಿನಲ್ಲಿದ್ದ ₹1.05 ಲಕ್ಷ ಮೌಲ್ಯದ ಚಿನ್ನದ ಸರ (gold chain) ದೋಚಿದ್ದಾರೆ. ಜೆ.ಸಿ. ರಸ್ತೆಯ ಕಾಳಿಕಾಂಬಾ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಸಂಗಮೇಶ್ವರ ರಸ್ತೆ ನಿವಾಸಿ ಶ್ರೀಕಾಂತ ವಜ್ರ ಶೇಠ್ ಅವರು ಚಿನ್ನದ ಸರ ಕಳೆದುಕೊಂಡವರು. ಫೆಬ್ರವರಿ 12ರ ಮಧ್ಯರಾತ್ರಿ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡುವ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಜೆ.ಸಿ. ರಸ್ತೆಯ ದೇವಸ್ಥಾನದ ಬಳಿ ನಿಂತಿದ್ದ … Read more