‘ನಮ್ಮಪ್ಪ ಸೈಕಲ್ ಕೊಟ್ಟಿದ್ದಾರೆ ಎಂದೇ ಮೊದಲ ಚುನಾವಣೆಯ ಪ್ರಚಾರ ಮಾಡಿದ್ದರುʼ, ಬಿಜೆಪಿಗೆ ಬೇಳೂರು ತಿರುಗೇಟು
SHIVAMOGGA LIVE NEWS | 15 APRIL 2024 SAGARA : ಮೊದಲ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಬಿ.ವೈ.ರಾಘವೇಂದ್ರಗು ಸ್ವಸಾಮರ್ಥ್ಯ ಇರಲಿಲ್ಲ. ನಮ್ಮಪ್ಪ ಸೈಕಲ್ ಕೊಟ್ಟಿದ್ದಾರೆ ಎಂದುಕೊಂಡೇ ಪ್ರಚಾರ ನಡೆಸಿದ್ದರು ಎಂದು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ತಿರುಗೇಟು ನೀಡಿದರು. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಕುರಿತು ಬಿಜೆಪಿ ನಾಯಕ ಟೀಕೆಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಸಮರ್ಥರಿದ್ದಾರೆ. … Read more