ಹುಂಡಿಗಳನ್ನು ಕದ್ದು ದೇವಸ್ಥಾನದ ಆವರಣದಲ್ಲೆ ಒಡೆದು ಕಾಣಿಕೆ ಕದ್ದೊಯ್ದ ಖದೀಮರು

271122 Hundi Theft at Keladi Rameshwara Temple 1

SHIVAMOGGA LIVE NEWS | 28 NOVEMBER 2022 ಸಾಗರ : ಇತಿಹಾಸ ಪ್ರಸಿದ್ಧ ಕೆಳದಿಯ ಶ್ರೀ ರಾಮೇಶ್ವರ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ಹುಂಡಿ ಒಡೆದು (hundi theft) ಕಳ್ಳತನ ಮಾಡಲಾಗಿದೆ. ಕಳ್ಳರು ದೇವಸ್ಥಾನದ ಹಂಚು ತೆಗೆದು ಒಳ ನುಗ್ಗಿ 5 ಹುಂಡಿಗಳನ್ನು ಕಳ್ಳತನ ಮಾಡಿದ್ದಾರೆ. ದೇವಸ್ಥಾನದ ಆವರಣದಲ್ಲಿಯೆ ಹುಂಡಿಗಳನ್ನು (hundi theft) ಒಡೆದು ಹಣ ಕಳ್ಳತನ ಮಾಡಿದ್ದಾರೆ. ಒಂದು ಹುಂಡಿಯಲ್ಲಿ ಇಂಟರ್ ಲಾಕ್ ವ್ಯವಸ್ಥೆ ಇದ್ದಿದ್ದರಿಂದ ಅದನ್ನು ಒಡೆಯಲಾಗದೆ ಹಾಗೆ ಬಿಟ್ಟು ಪರಾರಿಯಾಗಿದ್ದಾರೆ. ಕಾರ್ತಿಕ … Read more

ಕಾಂಗ್ರೆಸ್‌ಗೆ ಸಾಗರದ ಪ್ರಶಾಂತ್ ಗುಡ್ ಬೈ, ಪಕ್ಷ ತೊರೆಯಲು 2 ಕಾರಣ, ಬಿಜೆಪಿ ಸೇರ್ಪಡೆ ಫಿಕ್ಸ್

Prashanth-Shivappa-to-join-BJP-in-Sagara.

SHIVAMOGGA LIVE NEWS | 23 NOVEMBER 2022 SAGARA | ಮಹತ್ವದ ಬೆಳವಣಿಗೆ ಒಂದರಲ್ಲಿ ಸಾಗರ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ (youth leader) ಪ್ರಶಾಂತ್.ಕೆ.ಎಸ್ ಅವರು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಅವರು ಬಿಜೆಪಿ ಸೇರ್ಪಡೆ ಆಗುವುದು ಖಚಿತವಾಗಿದೆ. ಕಾಂಗ್ರೆಸ್ ಪಕ್ಷದಿಂದ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಶಾಂತ್.ಕೆ.ಎಸ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಪ್ರಶಾಂತ್ ಅವರು, ‘ಕಾಂಗ್ರೆಸ್ ಪಕ್ಷ ತೊರೆದಿರುವುದು ನಿಜ. ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ದಿನಾಂಕ ನಿಗದಿಯಾಗಬೇಕಿದೆ’ … Read more

ಲೋಕಾಯುಕ್ತ ದಾಳಿ, ಲಂಚದ ಹಣಕ್ಕೆ ಬೆಂಕಿ ಹಚ್ಚಿದ ಜನಪ್ರತಿನಿಧಿ

Corruption-ACB-Raid-1.jpg

SHIVAMOGGA LIVE NEWS | 21 NOVEMBER 2022 SAGARA | ಚಿಕನ್ ಅಂಗಡಿ ಮಾಲೀಕನಿಂದ ಲಂಚ (bribe) ಪಡೆಯುತ್ತಿದ್ದ ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಲಂಚದ ಹಣ ಸುಡಲು ಯತ್ನಿಸಿದ್ದಾನೆ. ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ.ಹರೀಶ್ ಗೌಡ ಬಂಧಿತ. ಜೋಗ ಗ್ರಾಮದ ಚಿಕನ್ ಅಂಗಡಿ ಮಾಲೀಕ ಅಹ್ಮದ್ ಅಬ್ದುಲ್ ಬಾಕಿ ಎಂಬುವವರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿಯಾಗಿದೆ. (bribe) … Read more

ಅಡಕೆ ಗರಿ ಹಿಡಿದು ಪಾದಯಾತ್ರೆ, ಸರ್ಕಾರಕ್ಕೆ 20 ದಿನದ ಗಡುವು, ಮುಂದೇನು?

Adike-Elechukki-roga-padyathre-from-avinahalli-sagara.

SHIVAMOGGA LIVE NEWS | 18 NOVEMBER 2022 SAGARA | ತಮ್ಮ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 20 ದಿನದ ಗಡುವು ನೀಡಲಾಗುತ್ತಿದೆ. ಆ ಬಳಿಕ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ. (20 day deadline) ರೈತ ಹಾಗೂ ಕೂಲಿ ಕಾರ್ಮಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಸಾಗರ ತಾಲೂಕು ಆವಿನಹಳ್ಳಿಯಿಂದ ಸಾಗರ ಪಟ್ಟಣದವರೆಗೆ ನಡೆದ ಪಾದಯಾತ್ರೆ ವೇಳೆ ರೈತರು ಸರ್ಕಾರಕ್ಕೆ 20 ದಿನದ ಗಡುವು ನೀಡಿ ಎಚ್ಚರಿಸಿದ್ದಾರೆ. (20 day deadline) ರೈತರ ಬೇಡಿಕೆಗಳು … Read more

ಸಾಗರದಲ್ಲಿ ಫಲಾನುಭವಿಗಳಿಗೆ ಕೋಳಿ ವಿತರಿಸಿದ ಶಾಸಕ ಹಾಲಪ್ಪ

MLA-Halappa-Distribute-hen-to-women.

SHIVAMOGGA LIVE NEWS | 4 NOVEMBER 2022 SAGARA | ಕ್ರಮ ಬದ್ಧವಾಗಿ ಹೈನುಗಾರಿಕೆ (dairy farming) ನಿರ್ವಹಿಸಿದರೆ ರೈತರು ಉತ್ತಮ ಲಾಭ ಗಳಿಸಬಹುದಾಗಿದೆ. ಕೋಳಿ, ಕುರಿ ಸಾಕಾಣಿಕೆ, ಹೈನುಗಾರಿಕೆ ಮೂಲಕ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚೈತನ್ಯ ಹೆಚ್ಚಿಸಲು ಸರ್ಕಾರವು ಯೋಜನೆಗಳನ್ನು ರೂಪಿಸಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು. ರೈತರಿಗೆ ಸಬ್ಸಿಡಿ ದರದಲ್ಲಿ ರಬ್ಬರ್ ಮ್ಯಾಟ್ ವಿತರಣೆ, ಹೈನುಗಾರಿಕೆಗೆ (dairy farming) ನೆರವು ನೀಡಲಾಗುತ್ತಿದೆ. ಮುಂದೆ ಮೇವು ಕಟಾವು ಯಂತ್ರವನ್ನು ಕೂಡ ವಿತರಿಸಲಾಗುತ್ತದೆ … Read more

ಕಾಗೋಡು ತಿಮ್ಮಪ್ಪ ಕಡೆಗಣನೆ, ಕಾಂಗ್ರೆಸ್ ಮುಖಂಡರ ಆಕ್ರೋಶ

Dr-Rajanandini-Kagodu-BR-Jayanath-Kagodu-Thimmappa.

SHIVAMOGGA LIVE NEWS | 3 NOVEMBER 2022 SAGARA | ಸಾಗರದ ಒಳಾಂಗಣ ಕ್ರೀಡಾಂಗಣದ (indoor stadium) ಉದ್ಘಾಟನೆ ಸಂದರ್ಭ ಕ್ರೀಡಾಂಗಣಕ್ಕೆ ಅನುದಾನ ತಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸ್ಮರಿಸದೆ ಇರುವುದು ನೋವಿನ ಸಂಗತಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ರಾಜನಂದಿನಿ ಕಾಗೋಡು ಅವರು, ಕಾಗೋಡು ತಿಮ್ಮಪ್ಪ ಅವರು 2017ರಲ್ಲಿ ಒಳಾಂಗಣ ಕ್ರೀಡಾಂಗಣ (indoor stadium) ಕಾಮಗಾರಿ ಮಾಂಜೂರು ಮಾಡಿಸಿ, 3.12 … Read more

ಸಾಗರ ಕೋರ್ಟ್ ನಿಂದ ಸಾಹಿತಿ ಕೆ.ಎಸ್.ಭಗವಾನ್ ವಿರುದ್ಧ ಬಂಧನ ವಾರೆಂಟ್, ಕಾರಣವೇನು?

Sagara-Court-General-Image.jpg

SHIVAMOGGA LIVE NEWS | 3 NOVEMBER 2022 SAGARA | ಸಾಹಿತಿ ಕೆ.ಎಸ್.ಭಗವಾನ್ ವಿರುದ್ಧ ಸಾಗರ ಜೆಎಂಎಫ್‌ ಸಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ (arrest warrant) ಜಾರಿಗೊಳಿಸಿದೆ. ‘ರಾಮ ಮಂದಿರ ಏಕೆ ಬೇಡ?’ ಕೃತಿಗೆ ಸಂಬಂಧಪಟ್ಟಂತೆ ಸಾಹಿತಿ ಭಗವಾನ್ ವಿರುದ್ಧ ಸಂಘ ಪರಿವಾದ ಕಾರ್ಯಕರ್ತ ಇಕ್ಕೇರಿಯ ಮಹಾಬಲೇಶ್ವರ ಎಂಬುವರು ಸಾಗರ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿ ಧಾರ್ಮಿಕ ಭಾವನೆಗೆ ಧಕ್ಕೆ … Read more

ಕಾಸ್ಪಾಡಿ ಕ್ರಾಸ್ ನಲ್ಲಿ ಮತ್ತೊಂದು ಅಪಘಾತ, ಬೈಕ್ ಸ್ಕಿಡ್ ಆಗಿ ಸವಾರ ಸಾವು

Sagara-Rural-Police-Station

SHIVAMOGGA LIVE NEWS | 3 NOVEMBER 2022 SAGARA | ಬೈಕ್ ಸ್ಕಿಡ್ ಆಗಿ ಬಿದ್ದು ಸವಾರನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಸಾಗರದ ಕಾಸ್ಪಾಡಿ ತಿರುವಿನಲ್ಲಿ (accident at kaspadi) ಘಟನೆ ಸಂಭವಿಸಿದೆ. ಹಾರನಹಳ್ಳಿಯ ಹರೀಶ್ (36) ಮೃತ ದುರ್ದೈವಿ. ಮಂಗಳವಾರ ರಾತ್ರಿ ಸಾಗರದಿಂದ ತನ್ನ ಊರಿಗೆ ತೆರಳುತ್ತಿದ್ದಾಗ ಕಾಸ್ಪಾಡಿ ಕ್ರಾಸ್ ನಲ್ಲಿ ಬೈಕ್ ಸ್ಕಿಡ್ ಆಗಿದೆ. ಬೈಕಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಹರೀಶ್ ಮೃತಪಟ್ಟಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (accident at … Read more

‘ಕಾಗೋಡು ತಿಮ್ಮಪ್ಪ ಸ್ಪರ್ಧೆಗೆ ಅವಕಾಶ ಕೊಡಬೇಕು, ಅವಿರೋಧ ಆಯ್ಕೆಗೆ ಸರ್ವ ಪಕ್ಷಗಳು ಮುಂದಾಗಬೇಕು’

Rathnakar-Hunagodu-about-Kagodu-Thimmappa

SHIVAMOGGA LIVE NEWS | 1 NOVEMBER 2022 SHIMOGA |ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಸ್ಪರ್ಧೆಗೆ ಅವಕಾಶ ನೀಡಬೇಕು‌. ಉಳಿದೆಲ್ಲ ಪಕ್ಷಗಳು ಈ ಹಿರಿಯ ನಾಯಕನ ಅವಿರೋಧ ಆಯ್ಕೆಗೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ್ ಹುನಗೋಡು ಮನವಿ ಮಾಡಿದರು. (kagodu thimmappa election) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರತ್ನಾಕರ್ ಹುನಗೋಡು ಅವರು, ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಿ ನಿವೃತ್ತಿ ಮಾಡಬಾರದು. ಅವರನ್ನು ಗೆಲ್ಲಿಸಿ ರಾಜಕೀಯ ನಿವೃತ್ತಿಗೊಳಿಸುವುದು ಶೋಭೆ … Read more

BREAKING NEWS | ಸಾಗರದ ಡಾಕ್ಟರ್ ಗೆ ರಾಜ್ಯೋತ್ಸವ ಪ್ರಶಸ್ತಿ

Dr-Mohan-Sagara-Karnataka-Rajyothsava-Award

SHIMOGA| ನೇತ್ರ ತಜ್ಞ, ವೈದ್ಯಕೀಯ ವಿಜ್ಞಾನ ಬರಹಗಾರ ಸಾಗರದ ಡಾ. ಹೆಚ್.ಎಸ್. ಮೋಹನ್ ಅವರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. (award for doctor) ವೈದ್ಯಕೀಯ ಕ್ಷೇತ್ರದ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿಯು ಡಾ. ಹೆಚ್.ಎಸ್.ಮೋಹನ್ ತೊಡಗಿಸಿಕೊಂಡಿದ್ದಾರೆ. ವೈದ್ಯಕೀಯ ಬರಹಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿವುದು, ಕಣ್ಣಿನ ಆರೋಗ್ಯ ಕುರಿತು ಪುಸ್ತಕ, ಲೇಖನಗಳನ್ನು ಪ್ರಕಟಿಸಿದ್ದಾರೆ. (award for doctor) ವೈದ್ಯಕೀಯ ಸೇವೆ, ಬರಹಗಳು ಡಾ. ಹೆಚ್.ಎಸ್.ಮೋಹನ್ ಅವರು ಮೂಲತಃ ಸೊರಬ ತಾಲೂಕು ಹೊಸಬಾಳೆಯವರು. ಮೈಸೂರು ಮತ್ತು … Read more