ಶಿವಮೊಗ್ಗ ಸಾಗರ ರಸ್ತೆಯಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತ, ಪ್ರಯಾಣಿಕರು ಸೇಫ್

ಶಿವಮೊಗ್ಗ ಲೈವ್.ಕಾಂ | SAGARA | 16 ಅಕ್ಟೋಬರ್ 2019 ಶಿವಮೊಗ್ಗ ಸಾಗರ ರಸ್ತೆಯಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಅತಿ ವೇಗವೆ ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಆನಂದಪುರ ಬಳಿಯ ಹೊಸೂರು ರೈಲ್ವೆ ಗೇಟ್ ಬಳಿ ರೈಲ್ವೆ ತಡೆಗೋಡೆಗೆ ಬಸ್ ಡಿಕ್ಕಿಯಾಗಿದೆ. ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಹೋಗಿದೆ. ಬಸ್ಸಿನಿಂದ ಕೆಳಗಿಳಿಯಲು ಪ್ರಯಾಣಿಕರ ಹರಸಾಹಸ ರೈಲ್ವೆ ತಡೆಗೋಡೆಗೆ ಡಿಕ್ಕಿಯಾಗಿದ್ದರಿಂದ ಬಸ್ಸಿನ … Read more

ತೀರ್ಥಹಳ್ಳಿಯಲ್ಲಿ ಉಗ್ರರ ಬಂಧನವೆ ಸುಳ್ಳು, ವದಂತಿ ತಳ್ಳಿ ಹಾಕಿದ ಪೊಲೀಸರು, ಆದರೆ ದಿಢೀರ್ ತಪಾಸಣೆ ಮಾಡಿದ್ಯಾಕೆ ಗೊತ್ತಾ?

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | THIRTHAHALLI | 16 ಅಕ್ಟೋಬರ್ 2019 ತೀರ್ಥಹಳ್ಳಿಯಲ್ಲಿ ಶಂಕಿತ ಭಯೋತ್ಪಾದಕರ ಬಂಧನವಾಗಿದೆ ಎಂಬ ವದಂತಿ ಹಬ್ಬಿದೆ. ಇದರಿಂದ ಜನರು ಆತಂಕಕ್ಕೀಡಾಗಿದ್ದಾರೆ. ಆದರೆ ಜಿಲ್ಲಾ ಪೊಲೀಸ್ ಇಲಾಖೆ ಮಾತ್ರ ಉಗ್ರರ ಬಂಧನ ವಿಚಾರವನ್ನು ತಳ್ಳಿಹಾಕಿದೆ. ಸುರಾನಿ ಎಂಬ ಗ್ರಾಮದಲ್ಲಿ ಶಿವಮೊಗ್ಗ ಪೊಲೀಸರು ಮಂಗಳವಾರ ಭಾರಿ ತಲಾಷ್ ನಡೆಸಿದ್ದಾರೆ. ಇಲ್ಲಿನ ತೋಟದ ಮನೆಯೊಂದರಲ್ಲಿ ಪೊಲೀಸರು ಕೆಲ ಹೊತ್ತು ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಬ್ಯಾರಿಕೇಡ್’ಗಳನ್ನು ಹಾಕಲಾಗಿದೆ. ಇಲ್ಲಿ ಓಡಾಡುವ ವಾಹನಗಳ ತಪಾಸಣೆ … Read more

ಶಿವಮೊಗ್ಗ ಸಾಗರ ರಸ್ತೆಯಲ್ಲಿ ಭೀಕರ ಅಪಘಾತ, ಮಳೆಯಾಗಿದ್ದರಿಂದ ತಪ್ಪಿತು ಭಾರಿ ಅನಾಹುತ, ಬಸ್ ಪಲ್ಟಿಯಾಗಿದ್ದು ಹೇಗೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 15 ಅಕ್ಟೋಬರ್ 2019 ಶಿವಮೊಗ್ಗ ಸಾಗರ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಆಗಿಲ್ಲ. ಹೊಸನಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ನಂಜಪ್ಪ ಹೆಲ್ತ್ ಕೇರ್ ಆಸ್ಪತ್ರೆ ಬಳಿ ಅಪಘಾತಕ್ಕೀಡಾಗಿದೆ. ಟೆಂಪೊ ಟ್ರಾವಲರ್ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಲ್ಲಿ ಚಾಲಕ ಸೇರಿದಂತೆ 20ಕ್ಕು ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ … Read more

‘ನನ್ನ ಗಂಡ ನಂಗೆ ಬೇಕು..!’ ಶಿವಮೊಗ್ಗ ಡಿಸಿ ಕಚೇರಿ ಮುಂದೆ ಉಪವಾಸ ಕುಳಿತ ಮಹಿಳೆ

ಶಿವಮೊಗ್ಗ ಲೈವ್.ಕಾಂ | SHIMOGA | 14 ಅಕ್ಟೋಬರ್ 2019 ತಾಲಾಖ್ ಬೇಡ. ನನಗೆ ನನ್ನ ಗಂಡ ಬೇಕು. ಜಿಲ್ಲಾಧಿಕಾರಿ ಕಚೇರಿ ಮುಂದೆ ಮಗಳ ಜೊತೆ ಉಪವಾಸ ಕುಳಿತ ಮಹಿಳೆ. ತಾಲಖ್ ಬೇಡ, ಗಂಡ ಬೇಕು ಎಂದು ಆಗ್ರಹಿಸಿ, ಆಯೆಷಾ ಸಿದ್ದಿಕ್ಕಿ ಎಂಬ ಮಹಿಳೆ ಇವತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ದುಬೈನಲ್ಲಿರುವ ಪತಿ ವಾಟ್ಸಪ್ ಮೂಲಕ ತಲಾಖ್ ನೀಡಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಒಂದು ತಿಂಗಳು ಕಳೆದರು … Read more

ಮನೆಯವರನ್ನು ಭೂಮಿ ಹುಣ್ಣಿಗೆ ಪೂಜೆಗೆ ಕಳುಹಿಸಿ, ಒಂದೆ ಸೀರೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಅತ್ಮಹತ್ಯೆ

Suicide-Hanging-General

ಶಿವಮೊಗ್ಗ ಲೈವ್.ಕಾಂ | BHADRAVATHI | 14 ಅಕ್ಟೋಬರ್ 2019 ಖಿನ್ನತೆಗೆ ಒಳಗಾಗಿ ಭೂಮಿ ಹುಣ್ಣಿಮೆಯಂದು ದಂಪತಿ ನೇಣಿಗೆ ಶರಣಾಗಿದ್ದಾರೆ. ಮನೆಯವರನ್ನು ಪೂಜೆ ಕಳುಹಿಸಿ, ಒಂದೆ ಸೀರಿಗೆ ನೇಣು ಬಿಗಿದುಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್ (32) ಮತ್ತು ಪಾರ್ವತಿ (27) ಮೃತ ದಂಪತಿ. ಭದ್ರಾವತಿ ತಾಲೂಕು ಅಗರದಳ್ಳಿ ಕ್ಯಾಂಪ್’ನಲ್ಲಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿದೆ. ಭೂಮಿ ಹುಣ್ಣಿಮೆ ಪೂಜೆಗಾಗಿ ಮನೆಯಲ್ಲಿ ಅಡುಗೆ ಸಿದ್ಧಪಡಿಸಿ, ಕುಟುಂಬದವರನ್ನು ಪೂಜೆ ಕಳುಹಿಸಿದ್ದರು. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್, ಪಾರ್ವತಿ … Read more

ಸೊರಬದಲ್ಲಿ ಅಂದರ್ ಬಾಹರ್ ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ, 12 ಮಂದಿ ಅರೆಸ್ಟ್

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | SORABA | 14 ಅಕ್ಟೋಬರ್ 2019 ಸೊರಬ ಜೂನಿಯರ್ ಕಾಲೇಜು ಬಳಿ ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 12 ಜನರನ್ನು ಅರೆಸ್ಟ್ ಮಾಡಲಾಗಿದೆ. ಜೂನಿಯರ್ ಕಾಲೇಜಿನ ಜೋತಾಡೆ ಕಟ್ಟಡದಲ್ಲಿದ್ದ ಜನತಾ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್’ನಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಡಿಸಲಾಗುತ್ತಿತ್ತು. ಶಿಕಾರಿಪುರದ ಎಎಸ್’ಪಿ ನಿವಾಸಲು ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ದಾಳಿಯಲ್ಲಿ 95,360 ರೂ. ನಗದು, ಟೇಬಲ್, ಚೇರು, ಇಸ್ಪಿಟ್ ಕಾರ್ಡುಗಳನ್ನು ವಶಕ್ಕೆ ಪಡೆಯಲಾಗಿದೆ. … Read more

ರವೀಂದ್ರನಗರ ದೇವಸ್ಥಾನದಲ್ಲಿ ಬೆಂಗಳೂರು ಸಂಸದನಿಂದ ಚಂಡಿಕಾ ಹೋಮ, ಪ್ರಧಾನಿ ಮೋದಿಗೆ ಪ್ರಸಾದ

ಶಿವಮೊಗ್ಗ ಲೈವ್.ಕಾಂ | SHIMOGA | 13 ಅಕ್ಟೋಬರ್ 2019 ರವೀಂದ್ರನಗರ ಗಣಪತಿ ದೇವಸ್ಥಾದನಲ್ಲಿ ನಡೆಯುತ್ತಿರುವ ಶತ ಚಂಡಿಕಾ ಹೋಮದಲ್ಲಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಳಿತಾಗಲಿ ಎಂದು ಹೋಮ ನಡೆಸಲಾಗುತ್ತಿದೆ. ಬೆಳಗ್ಗೆಯಿಂದ ಹೋಮ ನಡೆಯುತ್ತಿದ್ದು, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ಸಿಗಲಿ, ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಆಗಲಿ ಎಂಬ ಉದ್ದೇಶದಿಂದ ಶತ ಚಂಡಿಕಾ … Read more

ಜನಶತಾಬ್ದಿ ರೈಲು ಟೈಮಿಂಗ್ ಬದಲು, ಇನ್ಮುಂದೆ ಶಿವಮೊಗ್ಗದಿಂದ ಎಷ್ಟೊತ್ತಿಗೆ ಹೊರಡುತ್ತೆ? ಬೆಂಗಳೂರು ತಲುಪೋ ಟೈಮ್ ಎಷ್ಟು?

mysore talaguppa train engine with boggies

ಶಿವಮೊಗ್ಗ ಲೈವ್.ಕಾಂ | SHIMOGA | 13 ಅಕ್ಟೋಬರ್ 2019 ಶಿವಮೊಗ್ಗ – ಯಶವಂತಪುರ ಜನಶತಾಬ್ದಿ ರೈಲ್ವೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಜನಶತಾಬ್ದಿ ರೈಲಿನ ವೇಗಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಹಾಗಾಗಿ, ಇನ್ಮುಂದೆ ಕೇವಲ ನಾಲ್ಕು ಗಂಟೆ ಇಪ್ಪತ್ತು ನಿಮಿಷದಲ್ಲಿ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಸಂಚರಿಸಬಹುದಾಗಿದೆ. ಇನ್ನು, ವಾರದಲ್ಲಿ ಆರು ದಿನವಷ್ಟೆ ಸಂಚರಿಸುತ್ತಿದ್ದ ಜನಶತಾಬ್ದಿ ರೈಲನ್ನು ವಿಸ್ತರಣೆ ಮಾಡಲಾಗಿದೆ. ಇನ್ಮುಂದೆ ವಾರ ಪೂರ್ತಿ ರೈಲು ಸಂಚರಿಸಲಿದೆ ಎಂದು ರೈಲ್ವೆ … Read more

ಶಿವಮೊಗ್ಗದಲ್ಲಿ ರಾತ್ರಿ ಮಿಂಚು, ಗುಡುಗು, ಮಳೆ, ನಿದಿಗೆಯಲ್ಲಿ ಜೋರಿತ್ತು ವರುಣಾರ್ಭಟ, ತೀರ್ಥಹಳ್ಳಿಯಲ್ಲೂ ಭಾರಿ ಮಳೆ

rain in shimoga

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 12 ಅಕ್ಟೋಬರ್ 2019 ಶಿವಮೊಗ್ಗ ನಗರದಲ್ಲಿ ರಾತ್ರಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ. ಜೋರು ಮಳೆಯಿಂದಾಗಿ ಕೆಲವು ಕಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿರುವ ವರದಿಯಾಗಿದೆ. ನಗರದ ನಿದಿಗೆಯಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಪನ ತಿಳಿಸಿದೆ. ನಿದಿಗೆಯಲ್ಲಿ ರಾತ್ರಿ 65.50 ಮಿ.ಮೀ ಮಳೆ ದಾಖಲಾಗಿದೆ. ಭಾರಿ ಮಳೆಯಿಂದಾಗಿ ಶಿವಮೊಗ್ಗ ನಗರದ ಕೆಲವು ತಗ್ಗು ಪ್ರದೇಶಕ್ಕೆ ನೀರು ನುಗ್ಗಿರುವ ವರದಿಯಾಗಿದೆ. ಶರಾವತಿ … Read more

ಆರ್ಡರ್ ಮಾಡಿದ್ದು ಬ್ಯಾಟ್, ಬಂದಿದ್ದು ಕಪ್ಪು ಕೋಟ್, FLIPKARTಗೆ ಶಿವಮೊಗ್ಗ ಕೋರ್ಟ್’ನಿಂದ ಶಾಕ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 12 ಅಕ್ಟೋಬರ್ 2019 ಗ್ರಾಹಕರೊಬ್ಬರು ಆನ್‌ಲೈನ್ ಮೂಲಕ ‘ಯುಆರ್ ಎಸ್.ಜಿ.ಪ್ಲೇಯರ್ ಎಡಿಶನ್ ಇಂಗ್ಲಿಷ್ ವಿಲ್ಲೋ ಕ್ರಿಕೆಟ್ ಬ್ಯಾಟ್ ಆರ್ಡರ್ ಮಾಡಿದ್ದರು. ಆದರೆ, ಕೋರಿಯರ್ ಮೂಲಕ ಮನೆಗೆ ಬಂದಿದ್ದು ಮಾತ್ರ ಕಪ್ಪು ಕೋಟು!  ಫ್ಲಿಪ್’ಕಾರ್ಟ್’ನ ಆನ್‌ಲೈನ್ ಆಫರ್ ಬೆಲೆಯಲ್ಲಿ ೬,೦೭೪ ಮೌಲ್ಯದ ಬ್ಯಾಟ್ ಆರ್ಡರ್ ಮಾಡಲಾಗಿದ್ದು, ೨೦೧೭ ಏಪ್ರಿಲ್ ೧೦ರಂದು ಕೋರಿಯರ್ ಮೂಲಕ ಬೇರೊಂದು ವಸ್ತು ಕಳುಹಿಸಲಾಗಿತ್ತು. ಇದನ್ನು ಕಂಡು ದಂಗಾದ ಗ್ರಾಹಕ ವಾದಿರಾಜರಾವ್ ಅವರು ಫ್ಲಿಪ್’ಕಾರ್ಟ್ ಕಂಪೆನಿಯ ಗಮನಕ್ಕೆ ತಂದಿದ್ದರು. … Read more