ಶಿವಮೊಗ್ಗದ ಟೋಲ್ ಗೇಟ್ಗೆ ಜಿಲ್ಲಾ ರಕ್ಷಣಾಧಿಕಾರಿ ಭೇಟಿ, ಪರಿಶೀಲನೆ, ಕಾರಣವೇನು?
ಶಿವಮೊಗ್ಗ: ಸಂಚಾರ ನಿಯಮಗಳ ಪಾಲನೆ ಹಾಗೂ ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಸುತ್ತುಕೋಟೆ ಟೋಲ್ ಗೇಟ್ (toll gate) ಬಳಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಅಪಘಾತಗಳನ್ನು ತಡೆಗಟ್ಟಲು ಅತ್ಯಗತ್ಯವಾಗಿರುವ ಲೈನ್ ಡಿಸಿಪ್ಲೀನ್ (ಪಥ ಶಿಸ್ತು) ಕುರಿತು ವಾಹನ ಚಾಲಕರು, ಸವಾರರು ಹಾಗೂ ಪ್ರಯಾಣಿಕರಿಗೆ ಪೊಲೀಸರು ಮಾಹಿತಿ ನೀಡಿದರು. ಇದೇ ವೇಳೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಅವರು ನಿಯಮಗಳ ಕುರಿತಾದ ಕರಪತ್ರಗಳನ್ನು ಹಂಚುವ ಮೂಲಕ ಶಿಸ್ತುಬದ್ಧ ಚಾಲನೆಗೆ ಮನವಿ ಮಾಡಿದರು. ಟೋಲ್ ಗೇಟ್ನಲ್ಲಿ ಕೈಗೊಳ್ಳಲಾಗಿರುವ … Read more