ಹಿಂಬದಿಯಿಂದ ಬೈಕಿನಲ್ಲಿ ಬಂದು ಮೊಬೈಲ್ ಕಸಿದು ಸವಳಂಗ ರಸ್ತೆಯಲ್ಲಿ ಪರಾರಿಯಾದ ಕಳ್ಳರು

crime name image

SHIVAMOGGA LIVE NEWS | 9 NOVEMBER 2022 SHIMOGA | ಫೋನ್ ನಲ್ಲಿ ಮಾತನಾಡುತ್ತ ಸೈಕಲ್ನಲ್ಲಿ ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಮೂವರು ಮೊಬೈಲ್ (mobile theft) ಕಸಿದು ಪರಾರಿಯಾಗಿದ್ದಾರೆ. ಶಿವಮೊಗ್ಗದ ಚನ್ನಪ್ಪ ಲೇಔಟ್ ನಲ್ಲಿ ಘಟನೆ ಸಂಭವಿಸಿದೆ. ಶರತ್ ಎಂಬುವವರು ಲಾಂಡ್ರಿ ಅಂಗಡಿಯಿಂದ ಬಟ್ಟೆ ತೆಗೆದುಕೊಂಡು ಚನ್ನಪ್ಪ ಲೇಔಟ್ 2ನೇ ಕ್ರಾಸ್ ನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಸೈಕಲ್ ತುಳಿದುಕೊಂಡು ತಮ್ಮ ರೂಮಿಗೆ ತೆರಳುತ್ತಿದ್ದರು. ಈ ಸಂದರ್ಭ ಸ್ನೇಹಿತರೊಬ್ಬರ ಕರೆ ಬಂದಿದೆ. ಕ್ಲಿಕ್ ಮಾಡಿ … Read more

ಜನ ಜಂಗುಳಿ ಇರುವ ಜಾಗದಲ್ಲೇ ಬೈಕ್ ಕದ್ದ ಖದೀಮರು

bike theft reference image

SHIVAMOGGA LIVE NEWS | 8 NOVEMBER 2022 SHIMOGA : ನ್ಯಾಯಾಲಯದ ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕನ್ನು (bike) ಹಾಡಹಗಲೆ ಕಳ್ಳತನ ಮಾಡಲಾಗಿದೆ. ಅಶ್ವಥ ನಗರದ ನಾಗರಾಜಪ್ಪ ಎಂಬುವವರಿಗೆ ಸೇರಿದ ಪ್ಯಾಷನ್ ಪ್ರೋ ಬೈಕ್ ಕಳ್ಳತನವಾಗಿದೆ. ನಾಗರಾಜಪ್ಪ ಅವರು ಬೈಕನ್ನು (bike) ಶಿವಮೊಗ್ಗ ನ್ಯಾಯಾಲಯದ ಕಾಂಪೌಂಡ್ ಬಳಿ ಇರುವ ಪೋಸ್ಟ್ ಆಫೀಸ್ ಬಳಿ ನಿಲ್ಲಿಸಿದ್ದರು. ಕ್ಲಿಕ್ ಮಾಡಿ ಇದನ್ನೂ ಓದಿ | ಜಿಲ್ಲೆಯಾದ್ಯಂತ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ದಿಢೀರ್ ವಿಶೇಷ ಕಾರ್ಯಾಚರಣೆ, 800ಕ್ಕೂ ಹೆಚ್ಚು ಕೇಸ್ ದಾಖಲು … Read more

ಕುಟುಂಬದೊಂದಿಗೆ ಮಾವನ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆ ಬಾಗಿಲಿನ ಬೀಗ ಮುರಿದ ಖದೀಮರು

theft case general image

SHIVAMOGGA LIVE NEWS | 8 NOVEMBER 2022 SHIMOGA : ಹೆಂಡತಿ, ಮಕ್ಕಳೊಂದಿಗೆ ಮಾವನ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆ ಬಾಗಿಲಿಗೆ ಹಾಕಿದ್ದ ಬೀಗ (locked up) ಮುರಿದು ಕಳ್ಳತನ ಮಾಡಲಾಗಿದೆ. ವಾದಿ ಎ ಹುದಾ ಬಡಾವಣೆಯ ನೂರ್ ಅಹಮದ್ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗ ಒಡೆದು, ಕೊಠಡಿಯ ಬೀರುವಿನಲ್ಲಿ ಇಟ್ಟಿದ್ದ 80 ಸಾವಿರ ರೂ. ಹಣ ಕಳ್ಳತನ ಮಾಡಲಾಗಿದೆ. locked up ಕ್ಲಿಕ್ ಮಾಡಿ ಇದನ್ನೂ ಓದಿ | ಜಿಲ್ಲೆಯಾದ್ಯಂತ … Read more

ಡಿಸಿಸಿ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು 5 ಲಕ್ಷ ರೂ. ದರೋಡೆ

crime name image

SHIVAMOGGA LIVE NEWS | 6 NOVEMBER 2022 SHIKARIPURA | ಡಿಸಿಸಿ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿದ್ದ ಐದು ಲಕ್ಷ ರೂ. ಹಣ ಕಳ್ಳತನ ಮಾಡಲಾಗಿದೆ. ಕಾರಿನ ಗಾಜು ಒಡೆದು ಕೃತ್ಯ (car glass break) ಎಸಗಲಾಗಿದೆ. ಶಿಕಾರಿಪುರ ಪಟ್ಟಣದ ಡಿಸಿಸಿ ಬ್ಯಾಂಕ್ ಮುಂಭಾಗ ಘಟನೆ ಸಂಭವಿಸಿದೆ. ಕಪ್ಪನಹಳ್ಳಿಯ ಕೇಶವ ಎಂಬುವವರ ಕಾರಿನಲ್ಲಿ ಇರಿಸಿದ್ದ ಹಣ ಕಳ್ಳತನವಾಗಿದೆ. (car glass break) ಕೃತ್ಯ ಸಂಭವಿಸಿದ್ದು ಹೇಗೆ? ಕೇಶವ ಅವರು ಶಿಕಾರಿಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ … Read more

ಸಿಟಿ ಸೆಂಟರ್ ಬಳಿ ರಸ್ತೆಯಲ್ಲಿ ಬೈಕ್ ಪಾರ್ಕಿಂಗ್ ಮಾಡುವವರೆ ಎಚ್ಚರ

City-Center-Mall-Shimoga-City-Night-View.

SHIVAMOGGA LIVE NEWS | 4 NOVEMBER 2022 SHIMOGA | ಸಿಟಿ ಸೆಂಟರ್ ಮಾಲ್ (City Centre Mall) ಮುಂಭಾಗ ರಸ್ತೆಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಪಾರ್ಕಿಂಗ್ ಮಾಡಿ ಹತ್ತು ನಿಮಿಷದಲ್ಲೇ ಬೈಕ್ ನಾಪತ್ತೆಯಾಗಿದೆ. ಶಿವಕುಮಾರ್ ನಾಯ್ಕ್ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಪ್ಲಸ್ ಪ್ರೋ ಬೈಕ್ ಕಳ್ಳತನವಾಗಿದೆ. ನೆಹರು ರಸ್ತೆಯ ಸಿಟಿ ಸೆಂಟರ್ ಮಾಲ್ (City Centre Mall) ಮುಂಭಾಗ ಪಾರ್ಕಿಂಗ್ ಸ್ಥಳದಲ್ಲಿ ಶಿವಕುಮಾರ್ ನಾಯ್ಕ್ ಬೈಕ್ ನಿಲ್ಲಿಸಿದ್ದರು. ಹತ್ತು ನಿಮಿಷದ ಬಳಿಕ ಬಂದು … Read more

ಶಿವಮೊಗ್ಗದಲ್ಲಿ ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ಒನ್ ಪ್ಲಸ್ ಮೊಬೈಲ್ ಕಳ್ಳತನ

crime name image

SHIVAMOGGA LIVE NEWS | 3 NOVEMBER 2022 SHIMOGA | ವಾಕಿಂಗ್ ಹೋಗಿ ಬರುವಷ್ಟರಲ್ಲಿ ಮನೆ ಕಿಟಕಿ ಮೇಲಿಟ್ಟಿದ್ದ ಒನ್ ಪ್ಲಸ್ ಮೊಬೈಲ್ (one plus mobile) ಕಳ್ಳತನವಾಗಿದೆ. ವಿನಾಯಕ ನಗರದ ಬಸವರಾಜಪ್ಪ ಎಂಬುವವರಿಗೆ ಸೇರಿದ ಒನ್ ಪ್ಲಸ್ ಮೊಬೈಲ್ ಕಳ್ಳತನವಾಗಿದೆ. ಬಸವರಾಜಪ್ಪ ಅವರ ಕುಟುಂಬದವರು ದೇವಸ್ಥಾನಕ್ಕೆ ತೆರಳಿದ್ದರು. ಹಾಗಾಗಿ ಮನೆಯಲ್ಲಿ ಯಾರೂ ಇರಲಿಲ್ಲ. ಬಸವರಾಜಪ್ಪ ಅವರು ಮೊಬೈಲ್ ಫೋನನ್ನು ಕಿಟಕಿ ಮೇಲೆ ಇಟ್ಟಿದ್ದರು. ಸಂಜೆ ವಾಕಿಂಗ್ ಮಾಡಲು ತೆರಳಿದ್ದರು. ಮರಳಿ ಬಂದಾಗ ಕಿಟಕಿ ಮೇಲೆ … Read more

ತೋಟದಿಂದ ಹಸಿ ಅಡಕೆ ಕದಿಯುತ್ತಿದ್ದವರನ್ನು ಊರವರೆ ಹಿಡಿದು ಪೊಲೀಸರಿಗೆ ಒಪ್ಪಿಸಿದರು

Areca-Farm-Adike-tota-in-Shimoga

SHIMOGA| ತೋಟದಲ್ಲಿ ಅಡಕೆ ಮರಗಳಿಂದ ಹಸಿ ಅಡಕೆ ಕದ್ದು ಚೀಲದಲ್ಲಿ ತುಂಬಿಸುತ್ತಿದ್ದವರನ್ನು ಊರಿನ ಜನರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. (Areca Theft attempt) ಶಿವಮೊಗ್ಗ ತಾಲೂಕು ಹೊಸಹಳ್ಳಿ ಗ್ರಾಮದ ಅರವಿಂದ ಹಣಜಿ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಕೆ ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. (Areca Theft attempt) ಮಾಲೀಕರನ್ನು ಕಂಡು ಓಟ ಕಿತ್ತರು ಇಬ್ಬರು ವ್ಯಕ್ತಿಗಳು ಮರದಿಂದ ಹಸಿ ಅಡಕೆಯನ್ನು ಇಳಿಸಿ ಚೀಲಕ್ಕೆ ತುಂಬುತ್ತಿದ್ದರು. ಅರವಿಂದ್ ಅವರು ತೋಟಕ್ಕೆ ಬರುತ್ತಿರುವುದನ್ನು ಗಮನಿಸಿದ ಅವರು ಚೀಲನ್ನು ಬಿಟ್ಟು ತೋಟದಿಂದ ಪರಾರಿಯಾಗಲು ಯತ್ನಿಸಿದ್ದಾರೆ. … Read more

ಬಿಆರ್‌ಪಿಗೆ ತೆರಳಿದ್ದ ಪ್ರೇಮಿಗಳ ಸುಲಿಗೆ, ಮೂವರು ಬಂಧನ, ಏನೇನೆಲ್ಲ ಸಿಕ್ಕಿದೆ?

Two-arrest-in-BRP-robbery-case.

BHADRAVATHI | ಭದ್ರಾವತಿ ತಾಲೂಕಿನ ಬಿಆರ್‌ಪಿಗೆ ತೆರಳಿದ್ದ ಪ್ರೇಮಿಗಳ ಸುಲಿಗೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು 3.65 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದಾರೆ. (lovers robbery) ಭದ್ರಾವತಿ ತಾರಿಕಟ್ಟೆ ಗ್ರಾಮದ ಸತ್ಯಾನಂದ ಅಲಿಯಾಸ್ ಸ್ನೇಕ್ ಸತ್ಯ (22), ಮೂಲೆಕಟ್ಟೆ ಗ್ರಾಮದ ಟಿ.ಬಾಬು ಅಲಿಯಾಸ್ ಜೋಶ್ವಾ (19) ಮತ್ತು ಬೆಂಗಳೂರು ಜಾಲಹಳ್ಳಿ ಕ್ರಾಸ್‌ನ ವೆಂಕಟೇಶ್ ಅಲಿಯಾಸ್ ಬೆಳ್ಳಿ (22) ಬಂಧಿತರು. ಕ್ಲಿಕ್ ಮಾಡಿ ಇದನ್ನೂ ಓದಿ | ಹಿಂದೂ ಹರ್ಷ ಕುಟುಂಬಕ್ಕೆ ಬೆದರಿಕೆ ಆರೋಪ, ವಿಚಾರಣೆ ವೇಳೆ … Read more

ಹೊಸನಗರದ ಬಳಿಕ ತೀರ್ಥಹಳ್ಳಿಯ ಶಿಕ್ಷಣ ಸಂಸ್ಥೆಯಲ್ಲಿ ಕಳ್ಳತನ, ಎಲ್ಲಿ? ಹೇಗಾಯ್ತು?

KONANDUR-THIRTHAHALLI-NEWS

THIRTHAHALLI | ಹೊಸನಗರದ ಶಿಕ್ಷಣ ಸಂಸ್ಥೆಗಳಲ್ಲಿ ಸರಣಿ ಕಳ್ಳತನದ ಬೆನ್ನಿಗೆ ತೀರ್ಥಹಳ್ಳಿಯ ಶಾಲೆಯೊಂದರಲ್ಲಿ ಕಳ್ಳತನವಾಗಿರುವುದು ವರದಿಯಾಗಿದೆ. ಶಿಕ್ಷಕರ ಕೊಠಡಿಯ ಬಾಗಿಲಿನ ಬೀಗ ಮುರಿದು ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ ಕಳ್ಳರು ನಗದು ದೋಚಿ ಪರಾರಿಯಾಗಿದ್ದಾರೆ. (THEFT AT SCHOOL) ತೀರ್ಥಹಳ್ಳಿ ತಾಲೂಕು ಕೋಣಂದೂರಿನ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಶಿಕ್ಷಕರ ಕೊಠಡಿಯ ಬಾಗಿಲನ್ನು ಮುರಿದು, ಬೀರುವಿನಲ್ಲಿ ಇಟ್ಟಿದ್ದ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಮಕ್ಕಳಿಂದ ಸಂಗ್ರಹಿಸಿದ್ದ ಶಾಲೆಯ ಶುಲ್ಕದ ಹಣ 13 ಸಾವಿರ ರೂ.ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕ್ಲಿಕ್ … Read more

ಚಿನ್ನಾಭರಣ ಶೋ ರೂಂನಲ್ಲಿ ಅಸಲಿ ಸರ ಕದ್ದು, ಟ್ರೇನಲ್ಲಿ ನಕಲಿ ಸರ ಇಟ್ಟು ಪರಾರಿಯಾದ ಮಹಿಳೆ

crime name image

SHIMOGA | ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣದ ಅಂಗಡಿಯಲ್ಲಿ (GOLD SHOWROOM) ಸೇಲ್ಸ್ ಮನ್ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಲಾಗಿದೆ. ಅಸಲಿ ಕರಿಮಣಿ ಸರದ ಜಾಗದಲ್ಲಿ ನಕಲಿ ಕರಿಮಣಿ ಸರ ಇರಿಸಿ ಯಾಮಾರಿಸಿ, ಮಹಿಳೆ ಪರಾರಿಯಾಗಿದ್ದಾಳೆ. ಗೋಪಿ ಸರ್ಕಲ್ ಬಳಿ ಇರುವ ಶೋ ರೂಂನಲ್ಲಿ ಘಟನೆ ನಡೆದಿದೆ. ಅ.17ರಂದು ಶೋ ರೂಂಗೆ ಬಂದಿದ್ದ ಮಹಿಳೆ ಕರಿಮಣಿ ಸರ ಖರೀದಿಸುವಂತೆ ನಟಿಸಿದ್ದಾಳೆ. ಕೌಂಟರ್ ನಲ್ಲಿದ್ದ ಸೇಲ್ಸ್ ಮನ್ ಗಮನವನ್ನು ಬೇರೆಡೆ ಸೆಳೆದು ಟ್ರೇನಲ್ಲಿದ್ದ ಕರಿಮಣಿ ಸರ ತೆಗೆದುಕೊಂಡಿದ್ದಾಳೆ. … Read more