ಶ್ರೀಗಂಧ ಕಳ್ಳತನ ಕೇಸ್, ಮೂವರಿಗೆ ಶಿಕ್ಷೆ ಪ್ರಕಟ, ಎಷ್ಟು ವರ್ಷ ಜೈಲು? ದಂಡವೆಷ್ಟು?
SHIMOGA | ಶ್ರೀಗಂಧದ (SANDALWOOD THEFT) ಮರ ಕಳ್ಳತನ ಮಾಡಿದ ಆರೋಪ ಸಾಬೀತಾ ಹಿನ್ನೆಲೆ ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶಿಸಿದೆ. ತರೀಕೆರೆಯ ಮೊಹಮ್ಮದ್ ರಿಜ್ವಾನ್ (25), ಚನ್ನಗಿರಿಯ ಮೊಹಮ್ಮದ್ ಆಜುಂ (25) ಮತ್ತು ತರೀಕೆರೆಯ ಬರ್ಕತ್ ಅಲಿ (54) ಶಿಕ್ಷೆಗೆ ಒಳಗಾದವರು. (SANDALWOOD THEFT) ಏನಿದು ಪ್ರಕರಣ? 2017ರ ನವೆಂಬರ್ 9ರಂದು ಶಿಕಾರಿಪುರದ ಮುದಿಗೌಡರ ಕೇರಿಯಲ್ಲಿ ಶ್ರೀ ಗಂಧದ ಮರ (SANDALWOOD THEFT) ಕಳ್ಳತನವಾಗಿತ್ತು. ಈ ಸಂಬಂಧ ಶಿಕಾರಿಪುರ ಪೊಲೀಸ್ … Read more