ಶ್ರೀಗಂಧ ಕಳ್ಳತನ ಕೇಸ್, ಮೂವರಿಗೆ ಶಿಕ್ಷೆ ಪ್ರಕಟ, ಎಷ್ಟು ವರ್ಷ ಜೈಲು? ದಂಡವೆಷ್ಟು?

Srigandha-Theft-Case-three-convicted-for-5-years

SHIMOGA | ಶ್ರೀಗಂಧದ (SANDALWOOD THEFT) ಮರ ಕಳ್ಳತನ ಮಾಡಿದ ಆರೋಪ ಸಾಬೀತಾ ಹಿನ್ನೆಲೆ ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶಿಸಿದೆ. ತರೀಕೆರೆಯ ಮೊಹಮ್ಮದ್ ರಿಜ್ವಾನ್ (25), ಚನ್ನಗಿರಿಯ ಮೊಹಮ್ಮದ್ ಆಜುಂ (25) ಮತ್ತು ತರೀಕೆರೆಯ ಬರ್ಕತ್ ಅಲಿ (54) ಶಿಕ್ಷೆಗೆ ಒಳಗಾದವರು. (SANDALWOOD THEFT) ಏನಿದು ಪ್ರಕರಣ? 2017ರ ನವೆಂಬರ್ 9ರಂದು ಶಿಕಾರಿಪುರದ ಮುದಿಗೌಡರ ಕೇರಿಯಲ್ಲಿ ಶ್ರೀ ಗಂಧದ ಮರ (SANDALWOOD THEFT) ಕಳ್ಳತನವಾಗಿತ್ತು. ಈ ಸಂಬಂಧ ಶಿಕಾರಿಪುರ ಪೊಲೀಸ್ … Read more

ರಾತ್ರೋರಾತ್ರಿ ಹೊರಗಿಂದ ಉದ್ಯಮಿ ಮನೆ ಬಾಗಿಲಿನ ಚಿಲಕ ಲಾಕ್, ಬೆಳಗ್ಗೆ ಹೊರಬಿತ್ತು ಅಸಲಿ ವಿಚಾರ

theft case general image

SHIMOGA | ಉದ್ಯಮಿಯೊಬ್ಬರ (BUSINESS MAN) ಮನೆಯಲ್ಲಿ ಹಣ, ಚಿನ್ನದ ಸರ ಕಳ್ಳತನ ಆಗಿದೆ. ಮನೆಯಲ್ಲಿದ್ದ ವ್ಯಕ್ತಿಯೆ ಕಳ್ಳತನ ಮಾಡಿ, ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ, ರಾತ್ರೋರಾತ್ರಿ ಪರಾರಿಯಾಗಿದ್ದಾನೆ. ಉದ್ಯಮಿ ಶ್ರೇನಿಕ್ ಜೈನ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಇವರ ಮನೆಯಲ್ಲಿ ವಾಸವಾಗಿದ್ದ ನಿಮೇಶ್ ಎಂಬುವವನು ಕೃತ್ಯ ಎಸಗಿದ್ದಾನೆ. ಹೇಗಾಯ್ತು ಘಟನೆ? (BUSINESS MAN) ಶ್ರೇನಿಕ್ ಜೈನ್ (BUSINESS MAN) ಅವರು ಶಿವಮೊಗ್ಗದಲ್ಲಿ ಎಲೆಕ್ಟ್ರಿಕಲ್ ವಾಹನ ಬಿಡಿಭಾಗ ತಯಾರಿಸುವ ಕಂಪನಿ ನಡೆಸುತ್ತಿದ್ದಾರೆ. ಒಂದು ವರ್ಷದ ಹಿಂದೆ ದೆಹಲಿಗೆ … Read more

ಕೊಡಚಾದ್ರಿ ಕಾಲೇಜು ಬೀಗ ಮುರಿದ ಕಳ್ಳರು, ಫೈಲ್ ಗಳು ಚಲ್ಲಾಪಿಲ್ಲಿ, ಪ್ರಶ್ನೆ ಪತ್ರಿಕೆ ಸೇಫ್

Hosanagara taluk name Graphics

HOSANAGARA | ಕಾಲೇಜಿನ ಬೀಗ (THEFT AT COLLEGE) ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಪದವಿ ಪರೀಕ್ಷೆ ಹಿಂದಿನ ರಾತ್ರಿ ಘಟನೆ ಸಂಭವಿಸಿದೆ. ಹೊಸನಗರದ ಮಾವಿನಕೊಪ್ಪದ ಕೊಡಚಾದ್ರಿ ಪದವಿ ಕಾಲೇಜಿನಲ್ಲಿ ಘಟನೆ ಸಂಭವಿಸಿದೆ. ಕಾಲೇಜಿನ ಗೇಟ್, ಕಚೇರಿಗಳ ಬೀಗ ಮುರಿದು (THEFT AT COLLEGE) ಕಳ್ಳರು ಒಳ ಪ್ರವೇಶಿಸಿದ್ದಾರೆ. ಕಚೇರಿಯಲ್ಲಿನ ಫೈಲುಗಳನ್ನು ತೆಗೆದು ದಾಖಲೆಗಳನ್ನು ಚಲ್ಲಾಡಿರುವುದಾಗಿ ತಿಳಿದು ಬಂದಿದೆ. ಬೆಳಗ್ಗೆ ಸಿಬ್ಬಂದಿ ಕಾಲೇಜಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. (THEFT AT COLLEGE) ಇವತ್ತು ಪದವಿ ಪರೀಕ್ಷೆ ಇತ್ತು … Read more

ಭದ್ರಾವತಿಯಲ್ಲಿ ಯಾರೂ ಇಲ್ಲದಾಗ ಮನೆಗೆ ನುಗ್ಗಿದರು, ಮೂರು ಹಂಡೆ ಕದ್ದೊಯ್ದರು

Bhadravathi News Graphics

BHADRAVATHI | ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಿಟಕಿ ತೆಗೆದು ಒಳ ನುಗ್ಗಿರುವ ಕಳ್ಳರು ಹಂಡೆಗಳು, ಲ್ಯಾಪ್ ಟಾಪ್ ಬ್ಯಾಗ್ (LAPTOP BAG) ಮತ್ತು ವೈಫೈ ಸ್ಪೀಕರ್ ಕದ್ದೊಯ್ದಿದ್ದಾರೆ. ಭದ್ರಾವತಿ ನ್ಯೂ ಟೌನ್ ನಲ್ಲಿರುವ ಗೋಪಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಗೋಪಿ ಅವರು ತಮ್ಮ ಊರು ಆಂಧ್ರಕ್ಕೆ ತೆರಳಿದ್ದರು. ಅಲ್ಲಿಂದ ಭದ್ರಾವತಿಯ ಮನೆಗೆ ಹಿಂತಿರುಗಿದಾಗ ಹಿಂಬದಿಯ ಕಿಟಕಿ ತೆಗೆದಿರುವುದನ್ನು ಗಮನಿಸಿದ್ದರು. ಮನೆಯ ಬಾಗಿಲು ತೆಗೆದು ನೋಡಿದಾಗ ವಸ್ತುಗಳೆಲ್ಲ ಚಲ್ಲಾಪಿಲ್ಲಿಯಾಗಿದ್ದವು. ಎಲ್ಲೆಡೆ ಪರಿಶೀಲಿಸಿದಾಗ ದೇವರ ಮನೆಯಲ್ಲಿದ್ದ ಮೂರು ಹಂಡೆಗಳು … Read more

ಚೀಲದಲ್ಲಿ ತುಂಬಿಟ್ಟಿದ್ದ ಸಿಪ್ಪೆಗೋಟು ಅಡಕೆ ರಾತ್ರೋರಾತ್ರಿ ನಾಪತ್ತೆ, ಹೇಗಾಯ್ತು ಕಳ್ಳತನ?

Areca-in-gunny-bag-APMC-Shimoga

SAGARA | ಮನೆ ಹಿಂಭಾಗದ ಶೆಡ್ ನಲ್ಲಿ ಇಟ್ಟಿದ್ದ 4 ಕ್ವಿಂಟಾಲ್ ಸಿಪ್ಪೆಗೋಟು ಅಡಕೆ (ARECA THEFT) ರಾತ್ರೋ ರಾತ್ರಿ ನಾಪತ್ತೆಯಾಗಿದೆ. ಚೀಲಗಳಲ್ಲಿ ತುಂಬಿ ಇಟ್ಟಿದ್ದ ಅಡಕೆಯನ್ನು ಕಳವು ಮಾಡಲಾಗಿದೆ. ಸಾಗರ ತಾಲೂಕು ಅದರಂತೆ ಗ್ರಾಮದ ಕಾಳಿ ಬಸಪ್ಪ ಎಂಬುವವರಿಗೆ ಸೇರಿದ ಸಿಪ್ಪೆಗೋಟು ಅಡಕೆ ಕಳ್ಳತನವಾಗಿದೆ. ಕಾಳಿ ಬಸಪ್ಪ ಅವರು ತಮ್ಮ ತೋಟದಲ್ಲಿ ಬೆಳೆದ ಅಡಕೆಯನ್ನು (ARECA THEFT) ಕೊಯ್ದು, ಮನೆ ಹಿಂಭಾಗದ ಶೆಡ್ ನಲ್ಲಿ ಚೀಲ ಕಟ್ಟಿ ಇಟ್ಟಿದ್ದರು. ಕ್ಲಿಕ್ ಮಾಡಿ ಇದನ್ನೂ ಓದಿ | ಮತ್ತೆ … Read more

ಹೊರಗಿಂದ ಲಾಕ್ ಮಾಡಿದಂತೆಯೇ ಇತ್ತು, ಬಾಗಿಲು ತೆಗೆಯಲು ಹೋದಾಗ ಕಾದಿತ್ತು ಶಾಕ್

theft case general image

SHIMOGA | ಬಾಗಿಲಿನ ಇಂಟರ್ ಲಾಕ್ ಮುರಿದು ಆಕ್ವಾಗಾರ್ಡ್ ಸರ್ವಿಸ್ ಸೆಂಟರ್ ನಲ್ಲಿ (SERVICE CENTER) ಕಳ್ಳತನ ಮಾಡಲಾಗಿದೆ. ಸರ್ವಿಸ್ ಗೆ ಬಳಸುವ ಬಿಡಿ ಭಾಗಗಳು ಮತ್ತು ನಗದು ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಸವನಗುಡಿ ಮೊದಲನೆ ಅಡ್ಡರಸ್ತೆಯಲ್ಲಿರುವ ಸರ್ವಿಸ್ ಸೆಂಟರ್ ಬಾಗಿಲಿನ ಇಂಟರ್ ಲಾಕ್ ಮುರಿದು ಕಳವು ಮಾಡಲಾಗಿದೆ. ಹೇಗಾಯ್ತು ಕಳ್ಳತನ? SERVICE CENTER ಪ್ರೊಪ್ರೈಟರ್ ಮಂಜುನಾಥ್ ಅವರ ಸಹೋದರ ಸರ್ವಿಸ್ ಸೆಂಟರ್ ನಲ್ಲೆ  (SERVICE CENTER) ಉಳಿದುಕೊಳ್ಳುತ್ತಿದ್ದ. ಆತನಿಗೆ ಹುಷಾರಿಲ್ಲದ ಕಾರಣ ಅಕ್ಟೋಬರ್ 1ರಂದು … Read more

ಪಿತೃ ಪಕ್ಷಕ್ಕೆ ಊರಿಗೆ ಹೋದ ಸ್ಟಾಫ್ ನರ್ಸ್ ಗಳ ಮನೆ ಬೀಗ ಮುರಿದ ಖದೀಮರು

theft case general image

SHIMOGA | ಪಿತೃ ಪಕ್ಷಕ್ಕೆ ತೆರಳಿದ್ದ ಸ್ಟಾಫ್ ನರ್ಸ್ ಗಳ (STAFF NURSE) ಮನೆಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಶರಾವತಿ ನಗರದಲ್ಲಿರುವ ನರ್ಸ್ ಕ್ವಾರ್ಟರ್ಸ್ ನಲ್ಲಿ ಘಟನೆ ಸಂಭವಿಸಿದೆ. ಮೆಗ್ಗಾನ್ ಆಸ್ಪತ್ರೆಯ ಸ್ಟಾಫ್ ನರ್ಸ್ (STAFF NURSE) ಆಗಿ ಕೆಲಸ ಮಾಡುತ್ತಿರುವ ಸ್ವಾಮಿ ಅವರ ಮನೆಯಲ್ಲಿ ಕಳ್ಳತನವಾಗಿದೆ. ಪಿತೃ ಪಕ್ಷದ ಪೂಜೆಗಾಗಿ ಸ್ವಾಮಿ ಅವರು ಕುಟುಂಬದೊಂದಿಗೆ ಮಂಡ್ಯ ಜಿಲ್ಲೆಯ ತಮ್ಮ ಊರಿಗೆ ತೆರಳಿದ್ದರು. ಕ್ವಾರ್ಟರ್ಸ್ ನ ಎಫ್ 6 ಬ್ಲಾಕ್ ನಲ್ಲಿರುವ ಸ್ವಾಮಿ ಅವರ ಮನೆಯ … Read more

ಮೀನಾಕ್ಷಿ ಭವನ ಬಳಿ ಶಾಲೆಯ ಹೆಂಚು ತೆಗೆದು ಒಳಗಿಳಿದ ಕಳ್ಳರು

theft case general image

SHIMOGA |  ಸರ್ಕಾರಿ ಪಬ್ಲಿಕ್ ಶಾಲೆಯ ಬೀರುವಿನಲ್ಲಿಟ್ಟಿದ್ದ ಲ್ಯಾಪ್ ಟಾಪ್ (LAPTOP) ಕಳ್ಳತನವಾಗಿದೆ. ಶಾಲೆ ಕಟ್ಟಡದ ಹೆಂಚು ತೆಗೆದು ಕಳ್ಳರು ಒಳ ಪ್ರವೇಶಿಸಿದ್ದಾರೆ. ಶಿವಮೊಗ್ಗದ ಮೀನಾಕ್ಷಿ ಭವನ ಸಮೀಪದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಶಾಲೆಗೆ ಸಂಬಂಧಿಸಿದ ಕೆಲಸ ಮಾಡಲು ಸರ್ಕಾರದ ವತಿಯಿಂದ ಡೆಲ್ ಕಂಪನಿಯ ಲ್ಯಾಪ್ ಟಾಪ್ ಒದಗಿಸಲಾಗಿತ್ತು. ಸೆ.10ರಂದು ಲ್ಯಾಪ್ ಟಾಪ್’ನಲ್ಲಿ ಕೆಲಸ ಮುಗಿಸಿ ಶಾಲೆಯ ಬೀರುವಿನಲ್ಲಿಟ್ಟದ್ದರು. ಸೆ.15ರಂದು ಬೆಳಗ್ಗೆ ಅಟೆಂಡರ್ ಅವರು ಮುಖ್ಯ ಶಿಕ್ಷಕಿಗೆ ಕರೆ ಮಾಡಿ, ಶಾಲೆಯಲ್ಲಿ ಕಳ್ಳತನ ಆಗಿರುವ … Read more

ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಬಳಿ ವ್ಯಾಪಾರಿಯ ಬೈಕ್ ಕಳ್ಳತನ

bike theft reference image

SHIMOGA | ಹೂವಿನ ವ್ಯಾಪಾರಿಯೊಬ್ಬರ ಬೈಕನ್ನು ಮಾರುಕಟ್ಟೆ (MARKET) ಸಮೀಪದಲ್ಲೇ ಕಳ್ಳತನ ಮಾಡಲಾಗಿದೆ. ವ್ಯಾಪಾರ ಮುಗಿಸಿ ತೆರಳುವಾಗ ಕಳ್ಳತನ (BIKE THEFT) ಆಗಿರುವುದು ಗೊತ್ತಾಗಿದೆ. ಹೊಸಮನೆಯ ವೆಂಕಟೇಶ್ವರ ಎಂಬುವವರು ತಮ್ಮ ಸಹೋದರನ ಸ್ಪ್ಲೆಂಡರ್ ಪ್ಲಸ್ ಬೈಕನ್ನು ಹೂವಿನ ಮಾರುಕಟ್ಟೆಗೆ (MARKET) ತಂದಿದ್ದರು. ಬೈಕನ್ನು ತಂದು ಬಸವೇಶ್ವರ ಕಾಲೇಜು ಬಳಿ ನಿಲ್ಲಿಸಿದ್ದರು. ರಾತ್ರಿ ಹೂವಿನ ವ್ಯಾಪಾರ ಮುಗಿಸಿ ಮನೆಗೆ ತೆರಳುವಾಗ ಬೈಕ್ ಬಳಿ ಬಂದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಎಲ್ಲಾ ಕಡೆ ಹುಡುಕಾಡಿದ ವೆಂಕಟೇಶ್ವರ ಅವರು ಕೋಟೆ ಠಾಣೆಯಲ್ಲಿ … Read more

ರಾತ್ರೋರಾತ್ರಿ ಅಡಕೆ ನಾಪತ್ತೆ, CCTV ನುಡಿಯಿತು ಸಾಕ್ಷಿ, ನಡುರಾತ್ರಿ ಸಾಹೇಬರ ಮನೆಗೆ ತಲುಪಿತಂತೆ ಕದ್ದ ಮಾಲು

Areca-Nuts-General-Image

ಶಿವಮೊಗ್ಗ | ಮನೆ ಹಿಂದೆ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಕೆಯನ್ನು (ADIKE THEFT) ನಡುರಾತ್ರಿ ಕಳ್ಳತನ ಮಾಡಲಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ದೂರು ನೀಡಲಾಗಿದೆ. ಬುಳ್ಳಾಪುರದ (BULLAPURA) ಮಂಜಪ್ಪ ಗೌಡ ಎಂಬುವವರಿಗೆ ಸೇರಿದ ಅಡಕೆ ಕಳ್ಳತನವಾಗಿದೆ. ಮನೆ ಹಿಂಭಾಗ ಸಿಪ್ಪೆಗೋಟು ಅಡಕೆಯನ್ನು ಒಣ ಹಾಕಲಾಗಿತ್ತು. ಬೆಳಗ್ಗೆ ಬಂದು ನೋಡಿದಾಗ ಅಡಕೆ ಇರಲಿಲ್ಲ. ಸಿಸಿಟಿವಿ ನುಡಿದ ಸಾಕ್ಷಿ ಮಂಜಪ್ಪ ಗೌಡ ಅವರು ತಮ್ಮ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಆಗಸ್ಟ್ 28ರ ರಾತ್ರಿ … Read more