ಶಿವಮೊಗ್ಗ ಜಿಲ್ಲೆಯಲ್ಲಿ ಪುನರ್ವಸು ಮಳೆ ಅಬ್ಬರ, ಬುಡಮೇಲಾದ ಮರಗಳು, ಕರೆಂಟ್‌ ಕಟ್, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

Tree-Falls-in-Shimoga-thirthahalli-road-due-to-rain

SHIVAMOGGA LIVE | 19 JULY 2023 SHIMOGA : ಜಿಲ್ಲೆಯಾದ್ಯಂತ ಪುನರ್ವಸು ಮಳೆ ಅಬ್ಬರ ಜೋರಾಗಿದೆ. ಹಲವು ಕಡೆ ಗಾಳಿ ಸಹಿತ ಮಳೆಯಾಗಿದೆ. ಇದರಿಂದ ಮರಗಳು ಧರೆಗುರುಳಿದ್ದು (Trees Uprooted), ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯೆ ಕೆಲವು ಹೊತ್ತು ಮಳೆ ಸುರಿದು ಬಿಡುವು ನೀಡುತ್ತಿತ್ತು. ರಾತ್ರಿ ವೇಳೆ ಪುನಃ ವರುಣನ ಅಬ್ಬರ ಆರಂಭವಾಗಿದೆ. ನಗರದ ವಿವಿಧೆಡೆ ಜೋರು ಮಳೆಯಾಗುತ್ತಿದೆ. ಇದರ ನಡುವೆ ಕೆಲವು ಬಡಾವಣೆಯಲ್ಲಿ ವಿದ್ಯುತ್‌ … Read more

ಅಡಿಕೆ ರೇಟ್‌ | 19 ಜುಲೈ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ಧಾರಣೆ?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE | 19 JULY 2023 SHIMOGA : ಶಿವಮೊಗ್ಗ ಮಾರುಕಟ್ಟೆ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 20100 43650 ಬೆಟ್ಟೆ 47319 54358 ರಾಶಿ 40099 55099 ಸರಕು 54100 80810 ಕುಮಟ ಮಾರುಕಟ್ಟೆ ಕೋಕ 22019 33501 ಚಿಪ್ಪು 29999 33509 ಫ್ಯಾಕ್ಟರಿ 14509 23069 ಹಳೆ ಚಾಲಿ 38699 41169 ಹೊಸ ಚಾಲಿ 38089 40509 ಪುತ್ತೂರು ಮಾರುಕಟ್ಟೆ ನ್ಯೂ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಚೇತರಿಕೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಡ್ಯಾಂಗಳಲ್ಲಿ ಎಷ್ಟು ನೀರಿದೆ?

Rain-in-Shimoga-NES-Ground

SHIVAMOGGA LIVE | 19 JULY 2023 SHIMOGA : ಜಿಲ್ಲೆಯಾದ್ಯಂತ ಮಳೆ ಪ್ರಮಾಣ (Rain Report) ಚೇತರಿಕೆ ಕಾಣುತ್ತಿದೆ. ಎರಡು ದಿನದಿಂದ ಮಳೆ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 31.50 ಮಿ.ಮೀ ಮಳೆಯಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ? ಶಿವಮೊಗ್ಗ ತಾಲೂಕಿನಲ್ಲಿ 6.30 ಮಿಮಿ., ಭದ್ರಾವತಿ 5.30 ಮಿಮಿ., ತೀರ್ಥಹಳ್ಳಿ 56.50 ಮಿಮಿ., ಸಾಗರ 47.90 ಮಿಮಿ., ಶಿಕಾರಿಪುರ 12.40 ಮಿಮಿ., ಸೊರಬ 30.30 ಮಿಮಿ. ಹಾಗೂ ಹೊಸನಗರ 61.80 ಮಿಮಿ. … Read more

ʼಅಡಿಕೆ ರೇಟ್‌ ದಿಢೀರ್‌ ಕುಸಿತ, 60 ಸಾವಿರ ತಲುಪಬೇಕಿದ್ದ ಧಾರಣೆ ಕುಸಿಯಲು ಕಾರಣವೇನು?ʼ

RM-Manjunatha-Gowda-in-Congress-Office

SHIVAMOGGA LIVE | 19 JULY 2023 SHIMOGA : ಕಳೆದ ಮೂರು ದಿನದಲ್ಲಿ ಅಡಿಕೆ ಧಾರಣೆ (Adike Rate) ದಿಢೀರ್‌ ಕುಸಿತ ಕಂಡಿದೆ. ಇದರ ಹಿಂದೆ ಉತ್ತರ ಭಾರತದ ವ್ಯಾಪಾರಿಗಳ ಕೈವಾಡವಿದೆ ಎಂದು ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌.ಎಂ.ಮಂಜುನಾಥ ಗೌಡ, ಅಡಿಕೆ ಇಳುವರಿ ಮತ್ತು ದಾಸ್ತಾನು ಕಡಿಮೆ ಇದೆ. ಪ್ರಸ್ತುತ 6 ಲಕ್ಷ ಮೂಟೆ ಅಡಿಕೆ ಬೇಕು. ಈಗ 3 ಲಕ್ಷ ಮೂಟೆ ಮಾತ್ರ ದಾಸ್ತಾನು … Read more

ಶಿವಮೊಗ್ಗದ ಪ್ರಮುಖ ಸರ್ಕಲ್‌ನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ | ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಸೇವೆಗೆ ಮನವಿ

Doctor-Car-hits-divider-at-Shimoga-IB-Circle

SHIVAMOGGA LIVE | 19 JULY 2023 ಶಿವಮೊಗ್ಗದಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ SHIMOGA : ರಸ್ತೆಯಲ್ಲಿ ಡಿವೈಡರ್‌ಗೆ (Road Divider) ಟೊಯೋಟಾ ಫಾರ್ಚುನರ್‌ ಕಾರು ಡಿಕ್ಕಿಯಾಗಿದ್ದು ಅದೃಷ್ಟವಶಾತ್‌ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಶಿವಮೊಗ್ಗದ ಐಬಿ ಸರ್ಕಲ್‌ನಲ್ಲಿರುವ ಡಿವೈಡರ್‌ಗೆ ಕಳೆದ ರಾತ್ರಿ ಕಾರು ಅಪ್ಪಳಿಸಿದೆ. ಕುವೆಂಪು ರಸ್ತೆಯಿಂದ ವೇಗವಾಗಿ ಬಂದ ಕಾರು ಸಿಗ್ನಲ್‌ ಬಳಿ ಹಾಕಲಾಗಿದ್ದ ಡಿವೈಡರ್‌ಗೆ ಗುದ್ದಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಡಿವೈಡರ್‌ಗೆ ಹಾನಿಯಾಗಿದೆ. ಶಿವಮೊಗ್ಗದ ವೈದ್ಯರೊಬ್ಬರಿಗೆ ಸೇರಿದ ಕಾರು ಎಂದು ಹೇಳಲಾಗುತ್ತಿದೆ. ರಾತ್ರಿ 11 … Read more

ಶಿವಮೊಗ್ಗದಲ್ಲಿ ರಾತ್ರಿ ಗಸ್ತು ವೇಳೆ ವ್ಯಕ್ತಿಯ ಬೆರಳಚ್ಚು ಪಡೆದ ಪೊಲೀಸ್‌, ಕೆಲವೇ ಕ್ಷಣದಲ್ಲಿ ಆತ ಅರೆಸ್ಟ್‌, ಯಾಕೆ?

Accused-Naveen-Naik-Found-during-finger-print-scanner

SHIVAMOGGA LIVE | 19 JULY 2023 SHIMOGA : ರಾತ್ರಿ ಗಸ್ತು ವೇಳೆ ಅನುಮಾನಾಸ್ಪದ ವ್ಯಕ್ತಿಯೊಬ್ಬನ ಬೆರಳಚ್ಚು (finger print) ಪಡೆದು ಪೊಲೀಸರು ಪರಿಶೀಲನೆ ನಡೆಸಿದಾಗ ಅಪರಾಧ ಹಿನ್ನೆಲೆ ಪತ್ತೆಯಾಗಿದೆ. ಕೂಲಂಕಷವಾಗಿ ಪರಿಶೀಲಿಸಿದಾಗ ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ದರೋಡೆ ಪ್ರಕರಣದ ಆರೋಪಿ ನವೀನ್‌ ನಾಯ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೇಗೆ ಸಿಕ್ಕಿಬಿದ್ದ ನವೀನ್‌ ನಾಯ್ಕ? ದೊಡ್ಡಪೇಟೆ ಠಾಣೆ ಸಿಬ್ಬಂದಿ ಗಂಗಪ್ಪ … Read more

ನಿಂತಿದ್ದ ಕ್ಯಾಂಟರ್‌ಗೆ ತೀರ್ಥಹಳ್ಳಿಯಲ್ಲಿ ಓಮ್ನಿ ಡಿಕ್ಕಿ | ಭದ್ರಾವತಿಯಲ್ಲಿ ಐವರಿಗೆ ತಲಾ 10 ಸಾವಿರ ರೂ. ದಂಡ

190723 Omni Car hits canter in Thirthahalli

SHIVAMOGGA LIVE | 19 JULY 2023 ನಿಂತಿದ್ದ ಕ್ಯಾಂಟರ್‌ಗೆ ಓಮ್ನಿ ಕಾರು ಡಿಕ್ಕಿ THIRTHAHALLI : ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ ಲಾರಿಗೆ ಹಿಂಬದಿಯಿಂದ ಓಮ್ನಿ ಕಾರು (Omni Car) ಡಿಕ್ಕಿ ಹೊಡೆದಿದೆ. ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಬಳಿ ಕೊಪ್ಪ – ಶೃಂಗೇರಿ ಹೆದ್ದಾರಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದ ನಜ್ಜುಗುಜ್ಜಾಗಿದೆ. ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಿದ್ದಾರೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು ಆತನನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ರವಾನಿಸಲಾಗಿತ್ತು. ತೀರ್ಥಹಳ್ಳಿ … Read more

ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮದಲ್ಲಿ ಜು.19ರಂದು ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE | 18 JULY 2023 SHIMOGA : ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆ ಶಿವಮೊಗ್ಗ ತಾಲೂಕಿನ ವಿವಿಧೆಡೆ ಜು.19ರಂದು ವಿದ್ಯುತ್‌ ವ್ಯತ್ಯಯವಾಗಲಿದೆ (Power Cut). ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಶಿವಮೊಗ್ಗ ಎಂಆರ್‍ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಜು.19ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ. ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ … Read more

ಅಡಿಕೆ ರೇಟ್‌ | 18 ಜುಲೈ 2023 | ಯಾವ್ಯಾವ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ಧಾರಣೆ?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE | 18 JULY 2023 SHIMOGA : ಶಿವಮೊಗ್ಗ, ಶಿಕಾರಿಪುರ, ಸಾಗರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 18000 43999 ಬೆಟ್ಟೆ 42109 56589 ರಾಶಿ 31312 55399 ಶಿಕಾರಿಪುರ ಮಾರುಕಟ್ಟೆ ಕೆಂಪು 52714 56095 ಸಾಗರ ಮಾರುಕಟ್ಟೆ ಕೆಂಪುಗೋಟು 37599 39009 ಚಾಲಿ 37899 39299 ಬಿಳೆ ಗೋಟು 32858 33256 ರಾಶಿ 46699 52529 ಸಿಪ್ಪೆಗೋಟು 21799 22319 ಕಾರ್ಕಳ … Read more

ಶಿವಮೊಗ್ಗಕ್ಕೆ ನೂತನ ಉಪ ವಿಭಾಗಾಧಿಕಾರಿ | ಬೇಡಿಕೆ ಈಡೇರಿಕೆಗೆ ನಾಗರಬಾವಿ ಗ್ರಾಮಸ್ಥರ ಆಗ್ರಹ – ಮತ್ತಷ್ಟು ಸುದ್ದಿ

Sathyanarayana-took-charge-as-the-AC-of-Shivamogga

SHIVAMOGGA LIVE | 18 JULY 2023 ಶಿವಮೊಗ್ಗಕ್ಕೆ ನೂತನ ಉಪ ವಿಭಾಗಾಧಿಕಾರಿ SHIMOGA : ಕೆಎಎಸ್‌ ಅಧಿಕಾರಿ ಜಿ.ಹೆಚ್.ಸತ್ಯನಾರಾಯಣ ಅವರು ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಇವತ್ತು ಅಧಿಕಾರ ಸ್ವೀಕರಿಸಿದರು. ತಾಲೂಕು ಕಚೇರಿಯಲ್ಲಿರುವ ಉಪ ವಿಭಾಗಾಧಿಕಾರಿ (Assistant Commissioner) ಕಚೇರಿಯಲ್ಲಿ ಅವರು ಅಧಿಕಾರ ವಹಿಸಿಕೊಂಡರು. ತಹಶೀಲ್ದಾರ್‌ ನಾಗರಾಜ್‌ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿ ನೂತನ ಉಪ ವಿಭಾಗಾಧಿಕಾರಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಜಿ.ಹೆಚ್‌.ಸತ್ಯನಾರಾಯಣ ಅವರು ಈ ಹಿಂದೆ ಶಿವಮೊಗ್ಗದ ತಹಶೀಲ್ದಾರ್‌ ಆಗಿದ್ದರು. ಚುನಾವಣಾ ವಿಭಾಗದಲ್ಲಿಯು ಕರ್ತವ್ಯ ನಿರ್ವಹಿಸಿದ್ದರು. … Read more