ಶಿವಮೊಗ್ಗ ಬಸ್‌ ನಿಲ್ದಾಣದ ಮುಂಭಾಗ ಅಭಿಯಾನದ ಪೋಸ್ಟರ್‌ಗೆ ಮಿನಿಸ್ಟರ್‌ ಸಹಿ, ಬಿಜೆಪಿ ವಿರುದ್ಧ ಕಿಡಿ

Minister-Madhu-Bangarappa-at-a-Protest-in-Shimoga-city.

ಶಿವಮೊಗ್ಗ: ಮತಗಳವು ಆರೋಪದ ಹಿನ್ನೆಲೆ ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ‍ವೋಟ್ ಚೋರ್ (Vote Chor) ಗದ್ದಿ ಚೋಡ್ (ಮತಗಳ್ಳರೇ ಗದ್ದುಗೆ ಬಿಡಿ) ಅಭಿಯಾನಕ್ಕೆ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಎದುರು ಬೃಹತ್ ಬ್ಯಾನರ್‌ಗೆ ಸಹಿ ಹಾಕುವ ಮೂಲಕ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ಇದನ್ನೂ ಓದಿ » ಮೈಸೂರು – ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲು ಎರಡು ದಿನ 100 ನಿಮಿಷ ತಡ, ಕಾರಣವೇನು? ಲೋಕಸಭಾ ಚುನಾವಣೆ ವೇಳೆ ಮಹಾದೇವಪುರ ಕ್ಷೇತ್ರವೊಂದರಲ್ಲೇ 1 ಲಕ್ಷ ಮತಗಳು … Read more