ಓಣಿಯೊಳಗೆ ಸಿಲುಕಿದ ಗೂಳಿಗಳು, ಅಗ್ನಿಶಾಮಕ ದಳ, ಸ್ಥಳೀಯರಿಂದ ರಕ್ಷಣೆ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ

ಭದ್ರಾವತಿ: ಅಪ್ಪ‌ರ್ ಹುತ್ತಾ ಕಾಲನಿಯ ಮನೆಯ ಮೆಟ್ಟಿಲು ಹತ್ತಿದ ಗೂಳಿ ಹಾಗೂ ಹಿಂಬಾಲಿಸಿದ ಮತ್ತೊಂದು ಗೂಳಿ ಓಣಿಯಲ್ಲಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದರು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಅಪ್ಪರ್‌ಹುತ್ತಾ ಕಾಲನಿಯಲ್ಲಿ ಬಿಡಾಡಿ ಹೋರಿಗಳು ಕಾದಾಡಿ ಚಂದ್ರಶೇಖ‌ರ್ ಅವರ ವಠಾರಕ್ಕೆ ತಲುಪಿವೆ. ಒಂದು ಗೂಳಿ ಮನೆಯ ಮೆಟ್ಟಿಲು ಹತ್ತಿ ವಾಪಸ್ ಬರಲಾಗದೆ ಸಿಲುಕಿದೆ. ಇದನ್ನು ಹಿಂಬಾಲಿಸಿದ ಮತ್ತೊಂದು ಗೂಳಿ ಓಣಿಯೊಳಗೆ ಸಿಲುಕಿಕೊಂಡಿತ್ತು.

bulls-trapped-in-a-narrow-lane-at-Bhadravathi

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಗೂಳಿಗಳನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾ ಸಿಬ್ಬಂದಿ ಆನಂದ, ಸುರೇಶ್, ಹರೀಶ್, ಸಂತೋಷ್ ಪಾಲ್ಗೊಂಡಿದ್ದರು.