ಶಿವಮೊಗ್ಗ ಲೈವ್.ಕಾಂ | BHADRAVATHI NEWS | 1 ಜುಲೈ 2020
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಭದ್ರಾವತಿ ತಾಲೂಕಿನಲ್ಲಿ ಕರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೇ ದಿನ ಏಳು ಮಂದಿಗೆ ಸೋಂಕು ತಗುಲಿದೆ.
ಯಾರಿಗೆಲ್ಲ ಸೋಂಕು ತಗುಲಿದೆ?
ಗಾಂಧಿನಗರದಲ್ಲಿ ಐದು ಮಂದಿಗೆ ಸೋಂಕು ತಗುಲಿದೆ. ಇವರಿಗೆಲ್ಲ ಪಿ10827 ಸಂಪರ್ಕದಿಂದಲೇ ಸೋಂಕು ತಗುಲಿದೆ ಎಂದು ತಿಳಿಸಲಾಗಿದೆ.
ಪಿ 14381 | 26 ವರ್ಷದ ಮಹಿಳೆ
ಪಿ 14382 | 6 ವರ್ಷದ ಬಾಲಕ
ಪಿ 14383 | 44 ವರ್ಷದ ಮಹಿಳೆ
ಪಿ 14384 | 44 ವರ್ಷದ ಮಹಿಳೆ
ಪಿ 14385 | 56 ವರ್ಷದ ಪುರುಷ
ಯಾರಿದು ಪಿ10827? ಸಂಪರ್ಕ ಹೇಗೆ?
ಈ ಐದು ಮಂದಿ ಉಪ್ಪಾರ ಬೀದಿಯ ಸೋಂಕಿತ ಬಸ್ ಏಜೆಂಟ್ನ (ಪಿ10827) ಸಂಬಂಧಿಗಳು. ಆತನೊಂದಿಗೆ ಎಲ್ಲರೂ ತುಮಕೂರಿಗೆ ಹೋಗಿ ಬಂದಿದ್ದರು. ಹಾಗಾಗಿ ಬಸ್ ಏಜೆಂಟ್ನ ಸಂಪರ್ಕದಲ್ಲಿದ್ದ ಕಾರಣಕ್ಕೆ ಇವರಿಗೆಲ್ಲ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ.
ತಮಿಳುನಾಡು ನಂಟು ಇಬ್ಬರಿಗೆ ಸೋಂಕು
ಮತ್ತೊಂದೆಡೆ ಸುಭಾಷ್ ನಗರದ ದಂಪತಿಗೆ ತಮಿಳುನಾಡಿಗೆ ಹೋಗಿ ಹಿಂತಿರುಗಿದ್ದರು. ಇವರಿಗೆ ಸೋಂಕು ತಗುಲಿದೆ.
ಯಾರಿಗೆಲ್ಲ ಸೋಂಕು ತಗುಲಿದೆ?
ಪಿ 14388 | 46 ವರ್ಷದ ಮಹಿಳೆ
ಪಿ 14390 | 57 ವರ್ಷದ ಪುರುಷ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು






