ಶಿವಮೊಗ್ಗ LIVE
ಸಾಗರ: ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಕಡೆಗಳಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಅ.11ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸಾಗರ ಪಟ್ಟಣ, ಅವಿನಹಳ್ಳಿ, ಹೆಗ್ಗೋಡು, ಭೀಮನಕೋಣೆ, ಯಡಜಿಗಳಮನೆ, ಕಲ್ಮನೆ, ಮಾಲ್ವೆ, ಭೀಮನೇರಿ, ಕೆಳದಿ, ಮಾಸೂರು, ಹಿರೇನೆಲ್ಲೂರು, ಪಡವಗೋಡು, ನಾಡಕಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ (Power cut) ವ್ಯತ್ಯಯವಾಗಲಿದೆ.
ಆನಂದಪುರದಲ್ಲು ವಿದ್ಯುತ್ ವ್ಯತ್ಯಯ
ಆನಂದಪುರಂ: ಇಲ್ಲಿನ ಮೆಸ್ಕಾಂ ವಿಭಾಗ ವ್ಯಾಪ್ತಿಯ 11 ಕೆವಿ ಮಾರ್ಗ ಮುಕ್ತತೆ ಪಡೆಯಲು ವಿವಿಧ ಗ್ರಾಮಗಳಲ್ಲಿ ಅ.11ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಆನಂದಪುರಂ, ದಾಸಕೊಪ್ಪ, ಮಲಂದೂರು, ಯಡೇಹಳ್ಳಿ, ಇರುವಕ್ಕಿ, ಆಚಾಪುರ, ಮುರುಘಾಮಠ, ಇಸ್ಲಾಂಪುರ, ಕೊರಲಿಕೊಪ್ಪ, ಗಿಳಾಲ ಗುಂಡಿ, ಲಕ್ಕವಳ್ಳಿ, ಚೆನ್ನಕೊಪ್ಪ, ಕೆರೆಹಿತ್ತಲು, ಕೆಂಜಗಾಪುರ, ಗೇರುಬೀಸು, ಘಂಟಿನಕೊಪ್ಪ, ಸಿದ್ದೇಶ್ವರ ಕಾಲೊನಿ, ಹೊಸೂರು, ಐಗಿನಬೈಲು, ಹೊನಗೋಡು, ಬಳ್ಳಿಬೈಲು, ಅಡೂರು, ಉಳ್ಳೂರು, ತಾವರೆಹಳ್ಳಿ, ಜೇಡಿಸರ, ಮದ್ದಲೆಸರ, ಕೊಂಗನಹೊಸಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇದನ್ನೂ ಓದಿ » ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ, ಎರಡು ದಿನ ಯಾವೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ?
Power cut
LATEST NEWS
- BREAKING NEWS – ತೀರ್ಥಹಳ್ಳಿಯಲ್ಲಿ ಭೀಕರ ಅಪಘಾತ

- ಕೆಂಚನಾಲ ಮಾರಿಕಾಂಬ ಜಾತ್ರೆ, ರಾಜ್ಯದ ಎಲ್ಲೆಡೆಗಿಂತಲು ವಿಭಿನ್ನ, ಹೇಗಿರುತ್ತೆ ಮಹೋತ್ಸವ?

- ಒಂದು ಲಕ್ಷದ ಸನಿಹಕ್ಕೆ ಅಡಿಕೆ ರೇಟ್ | 13 ಜನವರಿ 2026 | ಇವತ್ತಿನ ಅಡಿಕೆ ಧಾರಣೆ

- ಶಬರಿಮಲೈ ಸಮೀಪ ಶಿವಮೊಗ್ಗ, ಭದ್ರಾವತಿ ಮಾಲಾಧಾರಿಗಳಿಂದ ದಿಢೀರ್ ಪ್ರತಿಭಟನೆ, ಕಾರಣವೇನು?
- ಶಿವಮೊಗ್ಗ ಜಿಲ್ಲಾಧಿಕಾರಿಗೆ ಸೈಬರ್ ವಂಚಕರ ಕಾಟ, ಆಗಿದ್ದೇನು? ಪ್ರಕಟಣೆಯಲ್ಲಿ ಡಿಸಿ ಹೇಳಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





