ಸಾಗರ, ಆನಂದಪುರ ಸುತ್ತಮುತ್ತ ಇವತ್ತು ಕರೆಂಟ್‌ ಇರಲ್ಲ, ಎಲ್ಲೆಲಿ? ಇಲ್ಲಿದೆ ಡಿಟೇಲ್ಸ್‌

 ಶಿವಮೊಗ್ಗ  LIVE 

ಸಾಗರ: ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಕಡೆಗಳಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಅ.11ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸಾಗರ ಪಟ್ಟಣ, ಅವಿನಹಳ್ಳಿ, ಹೆಗ್ಗೋಡು, ಭೀಮನಕೋಣೆ, ಯಡಜಿಗಳಮನೆ, ಕಲ್ಮನೆ, ಮಾಲ್ವೆ, ಭೀಮನೇರಿ, ಕೆಳದಿ, ಮಾಸೂರು, ಹಿರೇನೆಲ್ಲೂರು, ಪಡವಗೋಡು, ನಾಡಕಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ (Power cut) ವ್ಯತ್ಯಯವಾಗಲಿದೆ.

ಆನಂದಪುರದಲ್ಲು ವಿದ್ಯುತ್‌ ವ್ಯತ್ಯಯ

ಆನಂದಪುರಂ: ಇಲ್ಲಿನ ಮೆಸ್ಕಾಂ ವಿಭಾಗ ವ್ಯಾಪ್ತಿಯ 11 ಕೆವಿ ಮಾರ್ಗ ಮುಕ್ತತೆ ಪಡೆಯಲು ವಿವಿಧ ಗ್ರಾಮಗಳಲ್ಲಿ ಅ.11ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಆನಂದಪುರಂ, ದಾಸಕೊಪ್ಪ, ಮಲಂದೂರು, ಯಡೇಹಳ್ಳಿ, ಇರುವಕ್ಕಿ, ಆಚಾಪುರ, ಮುರುಘಾಮಠ, ಇಸ್ಲಾಂಪುರ, ಕೊರಲಿಕೊಪ್ಪ, ಗಿಳಾಲ ಗುಂಡಿ, ಲಕ್ಕವಳ್ಳಿ, ಚೆನ್ನಕೊಪ್ಪ, ಕೆರೆಹಿತ್ತಲು, ಕೆಂಜಗಾಪುರ, ಗೇರುಬೀಸು, ಘಂಟಿನಕೊಪ್ಪ, ಸಿದ್ದೇಶ್ವರ ಕಾಲೊನಿ, ಹೊಸೂರು, ಐಗಿನಬೈಲು, ಹೊನಗೋಡು, ಬಳ್ಳಿಬೈಲು, ಅಡೂರು, ಉಳ್ಳೂರು, ತಾವರೆಹಳ್ಳಿ, ಜೇಡಿಸರ, ಮದ್ದಲೆಸರ, ಕೊಂಗನಹೊಸಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Sigandur-Janthre-2026-scaled.

ಇದನ್ನೂ ಓದಿ » ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ, ಎರಡು ದಿನ ಯಾವೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ?

Power cut

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment