ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2020
ತಲೆ ಮೇಲೆ ಕಲ್ಲು ಎತ್ತಿ ಹಾಕಿ ರೌಡಿ ಶೀಟರ್ ಒಬ್ಬನ ಹತ್ಯ ಮಾಡಲಾಗಿದೆ. ಬಸವನಗಂಗೂರು ಗ್ರಾಮದ ಸಮೀಪ ಕೊಲೆ ಮಾಡಲಾಗಿದೆ.
ನವುಲೆಯ ನಾಗೇಶ (30) ಹತ್ಯೆಯಾದವನು. ಶಿವಮೊಗ್ಗದ ಮಾರುತಿ ಬಡಾವಣೆಯ ವಾಸಿಯಾಗಿದ್ದ ಈತನ ವಿರುದ್ಧ ಶಿವಮೊಗ್ಗ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.
ಸ್ಥಳಕ್ಕೆ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]