ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

Published On : ಫೆಬ್ರವರಿ 5, 2026

Published By : ನಿತಿನ್‌ ಆರ್‌.ಕೈದೊಟ್ಲು 

ಇಂದಿನ ಪಂಚಾಂಗ: ಶಿವಮೊಗ್ಗದಲ್ಲಿ ಇವತ್ತು ಬೆಳಗ್ಗೆ 6.54ಕ್ಕೆ ಸೂರ್ಯೋದಯವಾಗಲಿದೆ. ಸಂಜೆ 6.29ಕ್ಕೆ ಸೂರ್ಯಾಸ್ತವಾಗಲಿದೆ (Panchanga).

ಇವತ್ತು ಸಂಕಷ್ಟ ಚತುರ್ಥಿ. ಅಡೆತಡೆಗಳನ್ನು ನಿವಾರಿಸಲು ಮತ್ತು ಸುಖ-ಸಮೃದ್ಧಿಯನ್ನು ಪಡೆಯಲು ಭಕ್ತರು ಈ ದಿನ ಗಣಪತಿಯನ್ನು ಪೂಜಿಸಿ ಉಪವಾಸ ಆಚರಿಸುತ್ತಾರೆ. ಚತುರ್ಥಿ ತಿಥಿಯು ಫೆಬ್ರವರಿ 5ರ ಬೆಳಿಗ್ಗೆ 12:10ಕ್ಕೆ ಆರಂಭವಾಗಿ, ಫೆಬ್ರವರಿ 6ರ ಬೆಳಿಗ್ಗೆ 12:22ಕ್ಕೆ ಮುಕ್ತಾಯವಾಗುತ್ತದೆ. ರಾತ್ರಿ 9:39 ಚಂದ್ರೋದಯ ಆಗಲಿದೆ. ಪೂಜೆಯ ಬಳಿಕ ಚಂದ್ರನ ದರ್ಶನ ಮಾಡಿ ಉಪವಾಸವನ್ನು ಬಿಡುವುದು ಸಂಪ್ರದಾಯ.

ಶುಭ ಮುಹೂರ್ತ

  • ಬ್ರಹ್ಮ ಮುಹೂರ್ತ: ಬೆಳಗ್ಗೆ 5:22 ರಿಂದ 6:15 ರವರೆಗೆ
  • ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:13 ರಿಂದ 12:57 ರವರೆಗೆ
  • ಅಮೃತ ಕಾಲ: ಮಧ್ಯಾಹ್ನ 3:32 ರಿಂದ ಸಂಜೆ 5:11 ರವರೆಗೆ
  • ವಿಜಯ ಮುಹೂರ್ತ: ಮಧ್ಯಾಹ್ನ 2:25 ರಿಂದ 3:08 ರವರೆಗೆ

ಅಶುಭ ಸಮಯ

  • ರಾಹು ಕಾಲ: ಮಧ್ಯಾಹ್ನ 1:30 ರಿಂದ 3 ರವರೆಗೆ
  • ಗುಳಿಕ ಕಾಲ: ಬೆಳಗ್ಗೆ 9:51 ರಿಂದ 11:13 ರವರೆಗೆ
  • ಯಮಗಂಡ ಕಾಲ: ಬೆಳಗ್ಗೆ 7:07 ರಿಂದ 8:29 ರವರೆಗೆ

ಇದನ್ನೂ ಓದಿ – ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

JNNCE-COLLEGE-ADVT.
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಫೆಬ್ರವರಿ 5, 2026

Leave a Comment