ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)
ಜಗತ್ತಿನಲ್ಲಿ ಜ್ಞಾನಕ್ಕಿಂತಲು ಮಿಗಿಲಾದದ್ದು ಮತ್ತು ಪವಿತ್ರವಾದದ್ದು ಮತ್ತೊಂದಿಲ್ಲ.ಇಂದಿನ ಸುಭಾಷಿತ
ಶಕ್ತಿಶಾಲಿ ರಾಜನಾಗಿದ್ದ ವಿಶ್ವಾಮಿತ್ರನು ವಸಿಷ್ಠ ಮಹರ್ಷಿ ಬಳಿ ಇದ್ದ ನಂದಿನಿ ಎಂಬ ಕಾಮಧೇನುವನ್ನು ಪಡೆಯಲು ಇಚ್ಛಿಸುತ್ತಾನೆ. ತನ್ನ ಸೇನಾ ಬಲದ ಮೂಲಕ ವಸಿಷ್ಠ ಮಹರ್ಷಿ ಮೇಲೆ ಆಕ್ರಮಣ ಮಾಡುತ್ತಾನೆ. ಆದರೆ ವಸಿಷ್ಠ ಮಹರ್ಷಿ ತನ್ನ ತಪೋಬಲದಿಂದ ವಿಶ್ವಾಮಿತ್ರನ ಸೇನೆಯನ್ನು ಸೋಲಿಸುತ್ತಾರೆ. ಭೌತಿಕ ಜ್ಞಾನಕ್ಕಿಂತಲು ಬ್ರಹ್ಮಜ್ಞಾನ ಮುಖ್ಯ ಎಂದು ವಿಶ್ವಾಮಿತ್ರನಿಗೆ ಅರಿವಾಗಿ ತಪಸ್ಸು ಆರಂಭಿಸುತ್ತಾನೆ. ವಸಿಷ್ಠ ಮಹರ್ಷಿ ಸವಾಲು ಹಾಕಿದಾಗ ವಿಶ್ವಾಮಿತ್ರ ತಪೋಬಲ ಕಳೆದುಕೊಳ್ಳುತ್ತಾನೆ. ಆದರೆ ವಿಶ್ವಾಮಿತ್ರ ಹಿಂಜರಿಯದೆ ವಸಿಷ್ಠರನ್ನೆ ಗುರುಗಳು ಎಂದು ಸ್ವೀಕರಿಸಿ ತಪಸ್ಸು ಮುಂದುವರೆಸುತ್ತಾರೆ. ಆತ್ಮಶುದ್ಧಿ ಪಡೆಯುತ್ತಾರೆ. ಋಗ್ವೇದದ 3ನೇ ಮಂಡಲದ ಬಹುಪಾಲು ಮಂತ್ರಗಳನ್ನು ರಚಿಸಿದ್ದು ರಾಜ ಋಷಿ ವಿಶ್ವಾಮಿತ್ರರೆ.
ಇದನ್ನೂ ಓದಿ » ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೇಸ್, ಭದ್ರಾವತಿಯಲ್ಲಿ ಏನೇನಾಯ್ತು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

motivational quotes
LATEST NEWS
- ಶಿವಮೊಗ್ಗದಲ್ಲಿ ಯುವಕನ ಮೇಲೆ ಬಿಯರ್ ಬಾಟಲಿಯಿಂದ ಅಟ್ಯಾಕ್, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

- ಉಷಾ ನರ್ಸಿಂಗ್ ಹೋಂ ಬಳಿ ಅಂಬ್ಯುಲೆನ್ಸ್ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

- ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು















