ಹೊಸ ಬೈಕ್ ಖರೀದಿಗೆ ತಾಯಿ ಹಣ ಕೊಡಲಿಲ್ಲ ಅಂತಾ ನೇಣು ಬಿಗಿದುಕೊಂಡು ಆತ್ಮಹತ್ಯೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ಸೊರಬ | 20 ಸೆಪ್ಟೆಂಬರ್ 2019

70578780 2398489037062520 5710410120999993344 n.jpg? nc cat=106& nc oc=AQmPeNA9GAv6GDfSCioz1hqAZCgCCi7hln4X44rA6WJYu Cjx5SJ xl0Mw9jDFH9HtScIYRRmeE0pFKXl6eXITkJ& nc ht=scontent.fixe1 1

ಹೊಸ ಬೈಕ್ ಖರೀದಿಗೆ ತಾಯಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Prashanth GPS copy

ಗಜೇಂದ್ರ (19) ಆತ್ಮಹತ್ಯೆ ಮಾಡಿಕೊಂಡಾತ. ಹೊಸ ಬೈಕ್ ಖರೀದಿಗೆ ಗಜೇಂದ್ರ ತನ್ನ ತಾಯಿ ಬಳಿ ಹಣ ಕೇಳಿದ್ದ. ಆದರೆ ತಾಯಿ ಹಣವಿಲ್ಲ ಎಂದಿದ್ದರು. ಅಲ್ಲದೆ ಸ್ವಲ್ಪ ದಿನದ ಬಳಿಕ ಹಣ ಹೊಂದಿಸಿ ಕೊಡುವುದಾಗಿ ತಿಳಿಸಿದ್ದರು. ಇದರಿಂದ ಮನನೊಂದು ಮನೆ ಹಿತ್ತಲಿನಲ್ಲಿ ಗಜೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆನವಟ್ಟಿ ಸಮೀಪದ ಜಾವಳ್ಳಿ ಹಿರೇಕೆರೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment