SHIVAMOGGA LIVE NEWS | 12 JANUARY 2024
SAGARA : ಶುಂಠಿ ಕಣಕ್ಕೆ ನೀರು ಹಾಯಿಸುತ್ತಿದ್ದ ವ್ಯಕ್ತಿಯ ಕಾಲಿಗೆ ಗುಂಡು ತುಗಲಿದೆ. ಗುಂಡಿ ಹಾರಿಸಿದವರಾರು ಅನ್ನುವುದು ಗೊತ್ತಾಗಿಲ್ಲ. ಕಾಡು ಪ್ರಾಣಿ ಬೇಟೆಯಾಡಲು ಗುರಿ ಇಟ್ಟು ಹೊಡೆದ ಗುಂಡು ಕಾಲಿಗೆ ತಗುಲಿರುವ ಸಾಧ್ಯತೆ ಇದೆ.
ಸಾಗರ ತಾಲೂಕು ಮಾಲ್ವೆ ಗ್ರಾಮದಲ್ಲಿ ಗುರುವಾರ ನಡೆದಿದೆ. ಮಾಲ್ವೆಯ ರವಿ, ಶುಂಠಿ ಕಣಕ್ಕೆ ನೀರು ಹಾಯಿಸುತ್ತಿದ್ದಾಗ ಗುಂಡು ಕಾಲಿಗೆ ತಗುಲಿದೆ. ಗಾಯಾಳುವನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂತು ಏರ್ ಆಂಬುಲೆನ್ಸ್ ವಿಮಾನ, ಮೆಟ್ರೋ ಆಸ್ಪತ್ರೆಯಿಂದ ಮಣಿಪಾಲಕ್ಕೆ ರೋಗಿ ಶಿಫ್ಟ್