ಆಶ್ಲೇಷ ನಕ್ಷತ್ರದ ದಿನ, ರಾಹು, ಗುಳಿಕ, ಯಮಗಂಡ ಕಾಲ ಯಾವಾಗಿದೆ? – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಗುರುವಾರ, 16 ಅಕ್ಟೋಬರ್‌ 2025 – ದಶಮಿ ಸೂರ್ಯೋದಯ : 6.19 am ಸೂರ್ಯಾಸ್ತ : 6.08 pm ನಕ್ಷತ್ರ : ಆಶ್ಲೇಷ ರಾಹು, ಯಮಗಂಡ, ಗುಳಿಕ ಕಾಲ ರಾಹು ಕಾಲ ಮಧ್ಯಾಹ್ನ 1.30 ರಿಂದ 3ರವರೆಗೆ ಗುಳಿಕ ಕಾಲ ಬೆಳಗ್ಗೆ 9 ರಿಂದ 10.30ರವರೆಗೆ ಯಮಗಂಡ ಕಾಲ ಬೆಳಗ್ಗೆ 6 ರಿಂದ 7.30ರವರೆಗೆ ಇದನ್ನೂ ಓದಿ » ₹99,999ಕ್ಕೆ ತಲುಪಿದ ಅಡಿಕೆ ರೇಟ್‌ | 15 ಅಕ್ಟೋಬರ್‌ 2025 … Read more

ಇಂದು ಅಭಿಜಿತ್‌ ಮುಹೂರ್ತವಿಲ್ಲ, ಬೆಳ್ಳಂಬೆಳಗ್ಗೆ ಯಮಗಂಡ ಕಾಲ – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಬುಧವಾರ, 15 ಅಕ್ಟೋಬರ್‌ 2025 – ನವಮಿ ಸೂರ್ಯೋದಯ : 6.19 am ಸೂರ್ಯಾಸ್ತ : 6.08 pm ನಕ್ಷತ್ರ : ಪುಷ್ಯ » ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.30ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.19ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.12 ರಿಂದ 2.59ರವರಗೆ ಗೋಧೂಳಿ ಮುಹೂರ್ತ ಸಂಜೆ 6.08 ರಿಂದ 6.32ರವರೆಗೆ » ರಾಹು, ಯಮಗಂಡ, … Read more

ಇವತ್ತು ಬೆಳಗ್ಗೆಯೇ ಯಮಗಂಡ ಕಾಲ, ಉಳಿದ ಸಮಯ ಯಾವಾಗಿದೆ? – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಮಂಗಳವಾರ, 14 ಅಕ್ಟೋಬರ್‌ 2025 – ಅಷ್ಟಮಿ ಸೂರ್ಯೋದಯ : 6.18 am ಸೂರ್ಯಾಸ್ತ : 6.09 pm ನಕ್ಷತ್ರ : ಪುನರ್ವಸು ರಾಹು, ಯಮಗಂಡ, ಗುಳಿಕ ಕಾಲ ರಾಹು ಕಾಲ ಮಧ್ಯಾಹ್ನ 3 ರಿಂದ 4.30ರವರೆಗೆ ಗುಳಿಕ ಕಾಲ ಮಧ್ಯಾಹ್ನ 12 ರಿಂದ 1.30ರವರೆಗೆ ಯಮಗಂಡ ಕಾಲ ಬೆಳಗ್ಗೆ 9 ರಿಂದ 10.30ರವರೆಗೆ ಇದನ್ನೂ ಓದಿ » ಶಿವಮೊಗ್ಗದಲ್ಲಿ ಜಾತಿ ಸಮೀಕ್ಷೆಗೆ ತೆರಳಿದ್ದ ಸಿಬ್ಬಂದಿ ಮೇಲೆ ಬೀದಿ ನಾಯಿ … Read more

ಈ ದಿನ ಸಪ್ತಮಿ, ಆರಿದ್ರ ನಕ್ಷತ್ರ, ಶುಭ ಸಮಯ ಯಾವಾಗಿದೆ? ರಾಹು ಕಾಲ ಎಷ್ಟೊತ್ತಿಗೆ? – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಸೋಮವಾರ, 13 ಅಕ್ಟೋಬರ್‌ 2025 – ಸಪ್ತಮಿ ಸೂರ್ಯೋದಯ : 6.18 am ಸೂರ್ಯಾಸ್ತ : 6.09 pm ನಕ್ಷತ್ರ : ಆರಿದ್ರ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.30ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.18ರವರೆಗೆ ಅಭಿಜಿತ್‌ ಬೆಳಗ್ಗೆ 11.50 ರಿಂದ 12.38ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.12 ರಿಂದ 3.00ರವರಗೆ ಗೋಧೂಳಿ ಮುಹೂರ್ತ ಸಂಜೆ 6.09 ರಿಂದ 6.34ರವರೆಗೆ ರಾಹು, … Read more

ಮಾಯಾಸಭೆ, ದುರ್ಯೋಧನನ ಸಿಟ್ಟಿಗೆ ಕಾರಣವಾಯ್ತು ಮಾತು, ಇವತ್ತಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಸುಭಾಷಿತಕ್ಕೆ ಉದಾಹರಣೆ ಪಾಂಡವರು ಇಂದ್ರಪ್ರಸ್ಥದಲ್ಲಿ ನಿರ್ಮಿಸಿದ್ದ ಮಾಯಾ ಸಭೆಗೆ ಆಗಮಿಸಿದ್ದ ದುರ್ಯೋಧನನಿಗೆ ಎಲ್ಲಿ ನೀರಿದೆ, ಎಲ್ಲಿ ನೆಲವಿದೆ ಅನ್ನುವುದು ಗೊತ್ತಾಗುವುದಿಲ್ಲ. ಇದೇ ಗೊಂದಲ್ಲಿ ಒಮ್ಮೆ ನೀರಿಗೆ ಬೀಳುತ್ತಾನೆ. ಸಭೆಯಲ್ಲಿದ್ದವು ನಗುತ್ತಾರೆ. ಎಲ್ಲರ ಎದುರಲ್ಲೆ ದ್ರೌಪದಿ ಚೇಡಿಸುವಂತಹ ಮಾತನಾಡುತ್ತಾಳೆ. ಈ ಮಾತು ಕೊನೆಗೆ ಪಾಂಡವರನ್ನು ದುರ್ಯೋಧನ ಜೂಜಿಗೆ ಆಹ್ವಾನಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗುತ್ತದೆ. ದ್ರೌಪದಿಯ ವಸ್ತ್ರಾಪಹರಣ, ಕುರುಕ್ಷೇತ್ರ ಯುದ್ದಕ್ಕೆ ಕಾರಣವಾಗಿ ಇಡೀ ಕುರು ವಂಶವೇ ನಿರ್ನಾಮವಾಗಲಿದೆ. ಇದನ್ನೂ … Read more

ಇವತ್ತು ರೋಹಿಣಿ ನಕ್ಷತ್ರ, ಶುಭ ಕಾರ್ಯಕ್ಕೆ ಯಾವ ಸಮಯ ಸೂಕ್ತ? 11 ಅಕ್ಟೋಬರ್‌ 2025ರ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಶನಿವಾರ, 11 ಅಕ್ಟೋಬರ್‌ 2025 – ಪಂಚಮಿ ಸೂರ್ಯೋದಯ : 6.18 am ಸೂರ್ಯಾಸ್ತ : 6.12 pm ನಕ್ಷತ್ರ : ರೋಹಿಣಿ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.30ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.18ರವರೆಗೆ ಅಭಿಜಿತ್‌ ಬೆಳಗ್ಗೆ 11.51 ರಿಂದ 12.38ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.13 ರಿಂದ 3.01ರವರಗೆ ಗೋಧೂಳಿ ಮುಹೂರ್ತ ಸಂಜೆ 6.12 ರಿಂದ 6.36ರವರೆಗೆ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 9 ಅಕ್ಟೋಬರ್‌ 2025 | ಪಿ.ವಿ.ಸಿಂಧು ಉದಾಹರಣೆಯೊಂದಿಗೆ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಇಂದಿನ ಸುಭಾಷಿತ ಕಷ್ಟಗಳು ಅನಿವಾರ್ಯ. ಅವುಗಳನ್ನು ಎದುರಿಸುವ ಧೈರ್ಯವೆ ವಿಶಿಷ್ಟ ಸುಭಾಷಿತಕ್ಕೆ ಉದಾಹರಣೆ ಹಲವು ಕಷ್ಟಗಳನ್ನು ಎದುರಿಸಿದ ನಂತರ ಸಾಧನೆಯಾಗುತ್ತದೆ. ಒಲಿಂಪಿಕ್‌ ಪದಕ ವಿಜೇತೆ, ವಿಶ್ವದ ಪ್ರಮುಖ ಶಟ್ಲರ್‌ ಪಿ.ವಿ.ಸಿಂಧು. ಹಲವು ಕಷ್ಟಗಳ ಎದುರಿಸಿ ಕೊನೆಗೆ ಪದಕ ಗೆದ್ದರು. ರಿಯೋ ಒಲಿಂಪಿಕ್‌ ಮುನ್ನ 2016ರಲ್ಲಿ ಕೋಚ್‌ ಗೋಪಿಚಂದ್‌, ಸಿಂಧು ಮೂರು ತಿಂಗಳು ಮೊಬೈಲ್‌ ಬಳಕೆ ಮಾಡದಂತೆ ಸೂಚಿಸಿದರು. ಎಲ್ಲ ಬಗೆಯ ಮನರಂಜನೆಯಿಂದ ದೂರ ಉಳಿದು … Read more

ಇವತ್ತಿನ ಪಂಚಾಂಗ | 9 ಅಕ್ಟೋಬರ್‌ 2025 | ಈ ದಿನ ಹೇಗಿದೆ? ಯಾವ್ಯಾವ ಸಮಯ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಗುರುವಾರ, 9 ಅಕ್ಟೋಬರ್‌ 2025 – ತೃತೀಯ ಸೂರ್ಯೋದಯ : 6.18 am ಸೂರ್ಯಾಸ್ತ : 6.12 pm ನಕ್ಷತ್ರ : ಭರಣಿ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.18ರವರೆಗೆ ಅಭಿಜಿತ್‌ ಬೆಳಗ್ಗೆ 11.51 ರಿಂದ 12.38ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.14 ರಿಂದ 3.01ರವರಗೆ ಗೋಧೂಳಿ ಮುಹೂರ್ತ ಸಂಜೆ 6.12 ರಿಂದ 6.36ರವರೆಗೆ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 8 ಅಕ್ಟೋಬರ್‌ 2025 | ಸತ್ಯ ಮತ್ತು ನ್ಯಾಯದ ಬಗ್ಗೆ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) » ಸುಭಾಷಿತಕ್ಕೆ ಉದಾಹರಣೆ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ತಾರಕಕ್ಕೇರಿತ್ತು. ಒಮ್ಮೆ ಗಾಂಧೀಜಿ ಅವರನ್ನು ರೈಲಿನ ಪ್ರಥಮ ದರ್ಜೆ ಕೋಚ್‌ನಿಂದ ಹೊರಗೆ ದಬ್ಬಲಾಗಿತ್ತು. ಈ ಘಟನೆ ಅವರನ್ನು ಭಾರಿ ಘಾಸಿಗೊಳಿಸಿತು. ಸತ್ಯ ಮತ್ತು ನ್ಯಾಯಕ್ಕಾಗಿ ಅಹಿಂಸೆಯ ಮಾರ್ಗದಲ್ಲಿ ಹೋರಾಟ ಆರಂಭಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಪ್ರಮುಖ ಪಾತ್ರ ವಹಿಸಲು ಈ ಘಟನೆಯು ಪ್ರಮುಖ ಕಾರಣವಾಯಿತು. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, … Read more

ಇವತ್ತಿನ ಪಂಚಾಂಗ | 8 ಅಕ್ಟೋಬರ್‌ 2025 | ಈ ದಿನ ಹೇಗಿದೆ? ಯಾವ್ಯಾವ ಸಮಯ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಬುಧವಾರ, 8 ಅಕ್ಟೋಬರ್‌ 2025 – ದ್ವಿತೀಯ ಸೂರ್ಯೋದಯ : 6.18 am ಸೂರ್ಯಾಸ್ತ : 6.13 pm ನಕ್ಷತ್ರ : ಅಶ್ವಿನಿ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.18ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.14 ರಿಂದ 3.02ರವರಗೆ ಗೋಧೂಳಿ ಮುಹೂರ್ತ ಸಂಜೆ 6.13 ರಿಂದ 6.37ರವರೆಗೆ ರಾಹು, ಯಮಗಂಡ, ಗುಳಿಕ … Read more