BHADRAVATHI :ಫೇಸ್ಬುಕ್ ಕಾಮೆಂಟ್ನಲ್ಲಿ ಕಾಂಗ್ರೆಸ್ ಮುಖಂಡ ಸಿ.ಎಂ.ಖಾದರ್ (CM Khadar) ಅವರನ್ನು ಟ್ಯಾಗ್ ಮಾಡಿ ಧರ್ಮನಿಂದನೆ ಮಾಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಭದ್ರಾವತಿಯ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಕೀಯಕ್ಕೆ ಸಂಬಂಧಿಸಿದ ಪೋಸ್ಟ್ ಒಂದಕ್ಕೆ ಸಿ.ಎಂ.ಖಾದರ್ ಕಾಮೆಂಟ್ (Comment) ಮಾಡಿದ್ದರು. ಇದಕ್ಕೆ ವ್ಯಕ್ತಿಯೊಬ್ಬ ‘ಹಂದಿ ಮಾಂಸ ರೆಡಿ ಇದೆ ನಾಳೆ ಐಬಿಗೆ ಬನ್ನಿʼ ಎಂದು ರಿಪ್ಲೆ ಮಾಡಿದ್ದ. ಧರ್ಮ ನಿಂದನೆ ಮಾಡಿ, ಧರ್ಮಗಳ ಮಧ್ಯೆ ದ್ವೇಷ ಹುಟ್ಟುವಂತೆ ಮಾಡಿದ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿ.ಎಂ.ಖಾದರ್ ದೂರು ನೀಡಿದ್ದಾರೆ.
ಫೇಸ್ಬುಕ್ ಕಾಮೆಂಟ್ ವಿರುದ್ಧ ದೂರು ನೀಡಿದ ಸಿಎಂ ಖಾದರ್, ಏನಿದು ಪ್ರಕರಣ?
SHIVAMOGGA LIVE NEWS | 11 NOVEMBER 2023
BHADRAVATHI : ಫೇಸ್ಬುಕ್ ಕಾಮೆಂಟ್ನಲ್ಲಿ ಕಾಂಗ್ರೆಸ್ ಮುಖಂಡ ಸಿ.ಎಂ.ಖಾದರ್ (CM Khadar) ಅವರನ್ನು ಟ್ಯಾಗ್ ಮಾಡಿ ಧರ್ಮನಿಂದನೆ ಮಾಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಭದ್ರಾವತಿಯ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ವಿನೋಬನಗರದಲ್ಲಿ ಯಡಿಯೂರಪ್ಪ ಮನೆ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ
ರಾಜಕೀಯಕ್ಕೆ ಸಂಬಂಧಿಸಿದ ಪೋಸ್ಟ್ ಒಂದಕ್ಕೆ ಸಿ.ಎಂ.ಖಾದರ್ ಕಾಮೆಂಟ್ (Comment) ಮಾಡಿದ್ದರು. ಇದಕ್ಕೆ ವ್ಯಕ್ತಿಯೊಬ್ಬ ‘ಹಂದಿ ಮಾಂಸ ರೆಡಿ ಇದೆ ನಾಳೆ ಐಬಿಗೆ ಬನ್ನಿʼ ಎಂದು ರಿಪ್ಲೆ ಮಾಡಿದ್ದ. ಧರ್ಮ ನಿಂದನೆ ಮಾಡಿ, ಧರ್ಮಗಳ ಮಧ್ಯೆ ದ್ವೇಷ ಹುಟ್ಟುವಂತೆ ಮಾಡಿದ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿ.ಎಂ.ಖಾದರ್ ದೂರು ನೀಡಿದ್ದಾರೆ.