DINA BHAVISHYA
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಮೇಷ ರಾಶಿ: ಇವತ್ತು ಕೆಲಸದಲ್ಲಿ ಪ್ರಗತಿ. ನೂತನ ಯೋಜನೆಗಳು ಪ್ರಾರಂಭಿಸಲು ಉತ್ತಮ ದಿನ. ಆರ್ಥಿಕವಾಗಿ ಉತ್ತಮ. ಕುಟುಂಬದೊಂದಿಗೆ ಸಂತೋಷದ ಸಮಯ. ಆರೋಗ್ಯದ ಬಗ್ಗೆ ಗಮನವಿರಲಿ.
ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 1
ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಎಚ್ಚರ. ಅನಗತ್ಯ ಖರ್ಚು ತಪ್ಪಿಸಿ. ಕೆಲಸದಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಆರೋಗ್ಯದ ಬಗ್ಗೆ ಗಮನ ನೀಡಿ.
ಶುಭ ಬಣ್ಣ: ಹಸಿರು, ಶುಭ ಸಂಖ್ಯೆ: 6
ಮಿಥುನ ರಾಶಿ: ನಿಮ್ಮ ಮಾತಿನ ಮೇಲೆ ಎಚ್ಚರ ಇರಲಿ. ತಪ್ಪು ತಿಳುವಳಿಕೆ ಆಗಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಯ ಸಹಕಾರ ಅಗತ್ಯ. ಆರ್ಥಿಕ ಸ್ಥಿತಿ ಸ್ಥಿರ.
ಶುಭ ಬಣ್ಣ: ಕಂದು, ಶುಭ ಸಂಖ್ಯೆ: 5
ಕರ್ಕಾಟಕ ರಾಶಿ: ನಿಮ್ಮ ಭಾವನೆ ನಿಯಂತ್ರಿಸುವುದು ಅಗತ್ಯ. ಮನೆ ವಾತಾವರಣ ಶಾಂತಿಯುತ. ಕೆಲಸದ ಸ್ಥಳದಲ್ಲಿ ನಿರೀಕ್ಷಿತ ಯಶಸ್ಸು. ಆರ್ಥಿಕತೆ ಉತ್ತಮ.
ಶುಭ ಬಣ್ಣ: ಕ್ರೀಮ್, ಶುಭ ಸಂಖ್ಯೆ: 2
ಸಿಂಹ ರಾಶಿ: ಸೃಜನಶೀಲತೆ ಹೆಚ್ಚುತ್ತದೆ. ಹೊಸ ಆಲೋಚನೆಗೆ ಆದ್ಯತೆ ನೀಡುವಿರಿ. ಕೆಲಸದಲ್ಲಿ ಪ್ರಗತಿ. ಪ್ರೀತಿಪಾತ್ರರ ಜೊತೆ ಉತ್ತಮ ಸಮಯ.
ಶುಭ ಬಣ್ಣ: ಕೆಂಪು, ಶುಭ ಸಂಖ್ಯೆ: 1

ಕನ್ಯಾ ರಾಶಿ: ಕೆಲಸದ ಮೇಲೆ ಗಮನ ಇರಲಿ. ಸಣ್ಣ ತಪ್ಪುನಿಂದ ದೊಡ್ಡ ಸಮಸ್ಯೆ ಎದುರಾಗಬಹುದು. ಹಣಕಾಸು ವಿಚಾರದಲ್ಲಿ ಸಾಧಾರಣ ದಿನ. ಆರೋಗ್ಯದ ಬಗ್ಗೆ ಗಮನವಿರಲಿ.
ಶುಭ ಬಣ್ಣ: ನೀಲಿ, ಶುಭ ಸಂಖ್ಯೆ: 5
ಇದನ್ನೂ ಓದಿ » ದಿನ ಪಂಚಾಂಗ | 14 ಜುಲೈ 205 | ಇವತ್ತು ಸಂಕಷ್ಟ ಚತುರ್ಥಿ, ಯಮಗಂಡ, ರಾಹುಕಾಲ ಯಾವಾಗಿದೆ?
ತುಲಾ ರಾಶಿ: ನೂತನ ಸಂಬಂಧ ಬೆಸೆಯುವ ದಿನ. ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರಿ. ಹಣಕಾಸು ಸ್ಥಿತಿ ಉತ್ತಮ. ಕೆಲಸದಲ್ಲಿ ಪ್ರಗತಿ.
ಶುಭ ಬಣ್ಣ: ಗುಲಾಬಿ, ಶುಭ ಸಂಖ್ಯೆ: 6
ವೃಶ್ಚಿಕ ರಾಶಿ: ದೃಢ ನಿರ್ಧಾರ ಕೈಗೊಳ್ಳಿ. ಅನಗತ್ಯ ಒತ್ತಡ. ಹಣಕಾಸು ವಿಚಾರದಲ್ಲಿ ಲಾಭದಾಯಕ. ಹೊಸ ಜವಾಬ್ದಾರಿಗಳು ಹೆಗಲೇರಲಿವೆ.
ಶುಭ ಬಣ್ಣ: ಕಪ್ಪು, ಶುಭ ಸಂಖ್ಯೆ: 9
ಧನು ರಾಶಿ: ಪ್ರಯಾಣಕ್ಕೆ ಉತ್ತಮ ದಿನ. ಹೊಸ ಅವಕಾಶ ದೊರೆಯುತ್ತದೆ. ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಮೂಡಲಿದೆ. ಕೆಲಸದ ಸ್ಥಳದಲ್ಲಿ ಹೊಸ ಸವಾಲು.
ಶುಭ ಬಣ್ಣ: ನೇರಳೆ, ಶುಭ ಸಂಖ್ಯೆ: 3

ಮಕರ ರಾಶಿ: ವೃತ್ತಿಜೀವನದಲ್ಲಿ ಪ್ರಗತಿ. ಆರ್ಥಿಕ ಲಾಭ. ಕುಟುಂಬದಲ್ಲಿ ಸಾಮರಸ್ಯ. ಆರೋಗ್ಯದ ಬಗ್ಗೆ ಗಮನ ನೀಡಿ.
ಶುಭ ಬಣ್ಣ: ಬೂದು, ಶುಭ ಸಂಖ್ಯೆ: 8
ಕುಂಭ ರಾಶಿ: ಆಲೋಚನೆಗಳು ಫಲಪ್ರದ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಉತ್ತಮ ದಿನ. ಆರ್ಥಿಕವಾಗಿ ಸುಧಾರಣೆ ಕಂಡುಬರುತ್ತದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಶುಭ ಬಣ್ಣ: ಆಕಾಶ ನೀಲಿ, ಶುಭ ಸಂಖ್ಯೆ: 4
ಮೀನ ರಾಶಿ: ಸೃಜನಶೀಲತೆ ಹೆಚ್ಚುತ್ತದೆ. ಹೊಸ ಅವಕಾಶ ಉಪಿಯೋಗಿಸಿಕೊಳ್ಳಿ. ಹೂಡಿಕೆಗಳ ಕಡೆಗೆ ಗಮನ ಕೊಡಲು ಸಕಾಲ.
ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 7
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





