» ಮೇಷ : ಭೂಮಿಯ ವಿಚಾರದಲ್ಲಿ ಮಾತುಕಥೆ. ಮಕ್ಕಳಲ್ಲಿ ಆಲಸ್ಯ. ಧೀರ್ಘ ಕಾಲದ ಸಮಸ್ಯೆ ಸ್ವಲ್ಪ ಪರಿಹಾರ. ಉತ್ತಮ ಫಲ. (Bhavishya)
ಪರಿಹಾರ: ಆಂಜನೇಯನಿಗೆ ಬಾಳೆಗೊನೆ ದಾನ ಮಾಡಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
» ವೃಷಭ : ಬುದ್ದಿ ಪ್ರಚೋದಿಸಿದರೂ ಸ್ತ್ರೀ ಸಂಬಂಧಿತ ಅಪವಾದ ಬರುತ್ತದೆ. ಕೆಲಸದಲ್ಲಿ ಉತ್ಸಾಹ ಕಡಿಮೆ. ಏನೋ ಯೋಚಿಸಿ ನಷ್ಟ ಜಾಸ್ತಿ.
ಪರಿಹಾರ : ದೇವಿ ದೇವಸ್ಥಾನದಲ್ಲಿ ಮೊಸರನ್ನ ಮಾಡಿ ಹಂಚಿ..
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ : ಯೋಚನೆಗೆ ಸಹಕಾರವಿಲ್ಲದಿದ್ದರೂ. ಸಹಮತವಿದೆ. ಬಂಧುಗಳ ವಿರೋಧ. ಓದಿನ ಅಸಕ್ತಿ ಕಡಿಮೆ. ಶುಭವಿದ್ದರೂ ತಡವಾದೀತು.
ಪರಿಹಾರ : ಹೆಣ್ಣು ಮಕ್ಕಳಿಗೆ ಅಲಂಕಾರಿಕ ಪದಾರ್ಥ (ಕುಮಾರಿ ಪೂಜೆ) ನೀಡಿ ಗೌರವಿಸಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
» ಕರ್ಕ : ಮನೆಯಲ್ಲಿನ ವಾತಾವರಣ ಸರಿ ಇಲ್ಲ. ಮೆಲು ಮಾತನಾಡಿ. ಕೋಪ ಕಡಿಮೆ ಇರಲಿ. ಹೊರಗೆ ನೆಮ್ಮದಿ ಇದೆ. ಕೆಲಸ ಕಾರ್ಯ ಚೆನ್ನಾಗಿದೆ.
ಪರಿಹಾರ : ಗ್ರಹಗಳ ದೇವಸ್ಥಾನ ತೆರಳಿ ಎಳ್ಳೆಣ್ಣೆ ದಾನ ಮಾಡಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
» ಸಿಂಹ : ವಿಪರೀತ ಹಣ ಖರ್ಚು. ಯೋಚನೆ ಮಾಡಿದರೂ ನಷ್ಟ ತಪ್ಪಿಸಲು ಸಾಧ್ಯವಿಲ್ಲ. ಉದ್ಯೋಗದಲ್ಲಿ ಸ್ಥಿರ. ಮನಸ್ಸಿ ಸ್ವಲ್ಪ ಖುಷಿ.
ಪರಿಹಾರ : ನಾಗನಿಗೆ ಜೇನುತುಪ್ಪ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
» ಕನ್ಯಾ : ಯೋಚನಾ ಶಕ್ತಿ ಕಳೆದುಕೊಂಡಿರಿ ಹುಷಾರು. ಅನ್ಯರ ಸಹವಾಸ ಬೇಡ. ಆರೋಗ್ಯ ಹದಗೆಡುತ್ತದೆ. ಆದರೂ ನಷ್ಟವಿಲ್ಲ.
ಪರಿಹಾರ : ಬಡ ಮಕ್ಕಳ ಆಹಾರಕ್ಕೆ ಹುರಳಿ – ಉದ್ದು ದಾನ ಮಾಡಿ. ಗಣೇಶನ ಗುಡಿಗೆ ಹೋಗಿ ನಮಸ್ಕರಿಸಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
» ತುಲಾ : ಚೆನ್ನಾಗಿದೆ. ಯೋಚನೆ ತಪ್ಪಿಲ್ಲ. ದೇವರ ದಯೆ ಇದೆ. ಹಾಗೆಯೇ ತೊಂದರೆಯೂ ಬರುತ್ತದೆ. ಹಣದ ಅಡೆಚಣೆ ನಡುವೆಯೂ ಹೊಂದಾಣಿ ಆಗುತ್ತದೆ.
ಪರಿಹಾರ : ದಶರಥಕೃತ ಶನಿ ಸ್ತೋತ್ರ ಪಾಪಾಯಣ ಮಾಡಿಸಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
» ವೃಶ್ಚಿಕ : ಉದ್ಯೋಗದಲ್ಲಿ ಹೇಳುವಷ್ಟು ಸಮಾಧಾನವಿಲ್ಲ. ಕಾರ್ಯ ಒತ್ತಡ. ಅತಿಯಾದ ಬುದ್ಧಿವಂತಿಗೆ ತೆಂದರೆಗೆ ಆಹ್ವಾನ. ಲಾಭವೂ ಇಲ್ಲ. ನಷ್ಟವೂ ಇಲ್ಲ.
ಪರಿಹಾರ : ನಾಗದೇವರಿಗೆ ಹಯಗ್ರೀವ ಮಾಡಿ ಎಲ್ಲರಿಗೂ ಹಂಚಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
» ಧನು : ಸ್ತ್ರೀಯಿಂದ ಯೋಗವಿದೆ. ಮನೆಯಲ್ಲಿ ತೊಂದರೆ. ಬಂಧುಗಳ ಆಗಮನ. ಅನ್ಯ ಕಾರ್ಯದಲ್ಲಿ ವೃಥಾ ತಿರುಗಾಟ.
ಪರಿಹಾರ : ಮಣ್ಣಿನ ವಸ್ತುಗಳನ್ನ ಖರೀದಿಸಿ ಹಲವರಿಗೆ ನೀಡಿ.
ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
» ಮಕರ : ಹಣವಿದ್ದರೂ ಪ್ರಯೋಜನವಿಲ್ಲ. ಓದಿನಲ್ಲಿ ಪ್ರಗತಿ. ನೆಮ್ಮದಿ. ಭಾಗ್ಯೋದಯಕ್ಕೆ ಕಾಯಬೇಕು. ಆದರೂ ಶುಭ ಫಲವಿದೆ.
ಪರಿಹಾರ : ಕಬ್ಬಿಣದ ವಸ್ತು ನೀಲಿ ಬಟ್ಟೆ ಯನ್ನು ನಿವಾಳಿಸಿ ಬಿಸಾಡಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
» ಕುಂಭ : ಶುಭಫಲದ ನಿರೀಕ್ಷೆ ಹತ್ತಿರವಿದೆ ಸಾಡೇಸಾತಿ ಸ್ವಲ್ಪ ಕಡಿಮೆ ಆದೀತು. ತಂದೆ ತಾಯಿಯ ಆಶೀರ್ವಾದ ಲಭಿಸುತ್ತದೆ. ಈದಿನ ಚೆನ್ನಾಗಿದೆ.
ಪರಿಹಾರ : ಉದ್ದಿನ ಪದಾರ್ಥ ಬಳಕೆ ಮಾಡಿ ಮುಂದಿನ ಕೆಲಸ ಪ್ರಾರಂಭಿಸಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
» ಮೀನ : ಜೊತೆಗೆ ಇದ್ದವರನ್ನ ನಂಬಬೇಡಿ. ಸಹೋದರರೂ ಕಷ್ಟಕೆ ಆಗರು. ಇಂದು ಒಂಟಿ ನೀವು. ಕುಲದೇವರ ಸ್ಮರಣೆ. ನಿಮ್ಮ ಹಿಂದಿನ ಸಹಾಯದ ಫಲ ಲಭಿಸುತ್ತದೆ.
ಪರಿಹಾರ : ವಟುವಿನ ಆರಾಧನೆ ಅಥವಾ ಸಣ್ಣ ಹುಡುಗರಿಗೆ ಪಠ್ಯ ಸಾಹಿತ್ಯ ನೀಡಿ ಸತ್ಕರಿಸಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಹಲವೆಡೆ ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200