ಮೇಷ : ಈದಿನ ನೆಮ್ಮದಿ ನಿಮ್ಮದು. ಹಣಕಾಸಿನ ಸ್ಥಿತಿ ಚುರುಕು. ಆರೋಗ್ಯ ಸ್ಥಿರ. ಆದರೆ ಅಧಿಕ ಖರ್ಚು. ನಾಗನ ಪೂಜೆ ಮಾಡಿಸಿ. (BHAVISHYA)
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ವೃಷಭ : ನಿಮ್ಮ ದಿನ ಅನುಕೂಲಕರವು – ಅನಾನುಕೂಲವೂ ಆಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಆರೋಗ್ಯ ಚೇತರಿಕೆ. ಉದ್ಯೋಗದಲ್ಲಿ ಉತ್ತಮ. ದೇವಿಗೆ 16 ನಮಸ್ಕಾರ ಮಾಡಿ.
ಮಿಥುನ : ಸಿಟ್ಟಿನ ಮಾತು ತೊಂದರೆ ನೀಡಬಹುದು. ಹಿರಿಯರನ್ನ ಗೌರವಿಸಿ. ಉನ್ನತ ವಿದ್ಯಾಭ್ಯಾಸದ ಯೋಗ. ನಿರಂತರ ಭಾಗ್ಯ ನಡೆಯುತ್ತದೆ. ನಾಗನಿಗೆ ಪಂಚಾಮೃತ ಪೂಜೆ ಮಾಡಿಸಿ.
ಕರ್ಕ : ಚಂದ್ರ ಲಾಭದಲ್ಲಿ ಇರುವುದು ಹಿತ. ಕುಟುಂಬದಲ್ಲಿ ಸೌಖ್ಯ. ಅಷ್ಟಮದ ಶನಿ ಹೆಚ್ಚು ಬಾಧಿಸಲಾರ. ಮನಸ್ಸಿಗೆ ನೆಮ್ಮದಿಯ ದಿನ. ಕಾರ್ಯ ಸ್ಥಾನದಲ್ಲಿ ಒತ್ತಡ ಮುಂದುವರಿಕೆ. ಶನೈಶ್ಚರನಿಗೆ ನಮಸ್ಕರಿಸಿ.
ಸಿಂಹ : ಆರ್ಥಿಕ ಚೇತರಿಕೆ ಇದ್ದರೂ ಖುಷಿ ಇಲ್ಲ. ಮಡದಿಯ ಚಿಂತೆ ಬೇಡ. ಉದ್ಯೋಗ ಚೆನ್ನಾಗಿದೆ. ಈದಿನ ಉತ್ತಮ. ದೇವರ ಸ್ತೋತ್ರ ಪಠಿಸಿ.

ಕನ್ಯಾ : ಖುಷಿಯ ದಿನ. ಆರ್ಥಿಕ ಸಬಲೀಕರಣ. ಮನಸ್ಸಿನ ನೆಮ್ಮದಿ. ಆರೋಗ್ಯ ಪ್ರಗತಿ. ಅಧಿಕ ವ್ಯಯ ಇಲ್ಲ. ಉತ್ತಮದ ದಿನ ನಿಮ್ಮದು. ದುರ್ಗಾದೇವಿ ಪೂಜೆ ಮಾಡಿ.
ತುಲಾ : ನೀವು ಅಂದುಕೊಂಡದ್ದು ಆಗುತ್ತಿದೆ. ಪಂಚಮದ ಶನಿ ಲಾಭದಾಯಕ. ಭಾಗ್ಯೋದಯ. ಮನಸ್ಸಿನಂತೆ ಮನೆ. ಸ್ವಲ್ಪ ಖರ್ಚು. ನಾಗನನ್ನು ಪೂಜಿಸಿ.

ವೃಶ್ಚಿಕ : ಪಂಚಮದ ರಾಹು ಬಾಧಿಸುತ್ತಿದ್ದಾನೆ. ವಿವಾಹದಲ್ಲಿ ಬೇಸರ. ವ್ಯಯ ಕಡಿಮೆ. ಮನೆಯ ವಾತಾವರಣ ಖುಷಿ. ಲಾಭ ಕಾಣಸಿಗುತ್ತಿಲ್ಲ.
ಧನು : ಯೋಚನೆ ಬಿಡಿ. ಕೆಲಸ ಮಾಡಿ. ಕುಟುಂಬದಲ್ಲಿ ಪ್ರಗತಿ. ಆರೋಗ್ಯ ಚೇತರಿಕೆ. ಲಾಭ ಹೆಚ್ಚು. ಈಶ್ವರನ ಜಪ ಮಾಡಿ.
ಮಕರ : ಮನೋನಂದನ ಇಂದು. ಸಹೋದರರ ಬಾಂಧವ್ಯ ಕಡಿಮೆ. ಆರೋಗ್ಯದಲ್ಲಿ ಸಮ. ಹೆಚ್ಚು ಖುಷಿ ಇಲ್ಲ. ನಾಗನ ಆರಾಧನೆ ಮಾಡಿ.
ಕುಂಭ : ಅಸೂಯೆ ಹೆಚ್ಚಿದೆ. ಸಾಡೇಸಾತಿ ಕಾಡಿದೆ. ಕುಟುಂಬದಲ್ಲಿ ಆರ್ಥಿಕ ಪ್ರಗತಿ. ನೆಮ್ಮದಿಯಿಂದ ಜೀವನ. ಈದಿನ ಮಿಶ್ರ ಫಲ.
ಮೀನ : ನಿಮ್ಮ ಚಾಂಚಲ್ಯ ನಿಮಗೆ ತೊಂದರೆ. ಕುಟುಂಬದಲ್ಲಿ ಮಿಶ್ರ ಫಲ. ಆರೋಗ್ಯದ ಕಡೆ ಗಮನ ಅಗತ್ಯ. ಅಧಿಕ ವ್ಯಯದ ಗಮನ ಕೊಡಿ. ನಾಗನನ್ನು ನೆನೆಯಿರಿ.

ಇದನ್ನೂ ಓದಿ » ಶಿವಮೊಗ್ಗ ಈದ್ಗಾ ಮೈದಾನಕ್ಕೆ ಬೇಲಿ ವಿವಾದ, ಬೀದಿಗಿಳಿದ ಮುಸ್ಲಿಂ ಸಮುದಾಯ, ಇಡೀ ದಿನ ಏನೇನಾಯ್ತು?
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






