ಶುಭೋದಯ ಶಿವಮೊಗ್ಗ | 22 ಸೆಪ್ಟೆಂಬರ್ 2025 | ವಿನಯವಂತಿಕೆ ಬಗ್ಗೆ ಇಂದಿನ ಸುಭಾಷಿತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ವಿನಯವಂತಿಕೆ ಇದ್ದರೆ ಎಲ್ಲವೂ ದಕ್ಕುವುದು

 

ROYAL-COFFEE-LOGO-NEWಪ್ರಹ್ಲಾದನು ಅತ್ಯಂತ ವಿನಯವಂತಿಕೆ ಮತ್ತು ದಾನಗುಣಕ್ಕೆ ಪರಿಚಿತ. ಇದೇ ಕಾರಣಕ್ಕೆ ನರಸಿಂಹ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಾಯಿತು. ತನ್ನ ತಂದೆ ಹಿರಣ್ಯಕಶಿಪುವಿನ ಅಹಂಕಾರವು ಪ್ರಹ್ಲಾದನ ವಿನಯವಂತಿಕೆಗೆ ಸವಾಲೊಡ್ಡಿತು. ಹಿರಣ್ಯಕಶಿಪು ತಾನೇ ಶ್ರೇಷ್ಠ ಎಂಬ ಭಾವನೆಯಲ್ಲಿದ್ದ. ಆದರೆ ಪ್ರಹ್ಲಾದನ ವಿನಯ ಮತ್ತು ಭಕ್ತಿಗೆ ಮಚ್ಚಿ ವಿಷ್ಣು, ನರಸಿಂಹ ರೂಪದಲ್ಲಿ ಪ್ರತ್ಯಕ್ಷವಾಗಿ ಹಿರಣ್ಯಕಶಿಪುವಿನ ಅಹಂಕಾರ ಅಡಗಿಸಿದನು.

ಇದನ್ನೂ ಓದಿ » ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೊಸ ಪ್ರಾಣಿಗಳು, ಆಗಮನದ ದಿನಾಂಕ ಫಿಕ್ಸ್‌

JNNCE-Admission-Advt-scaled

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment