ಮೇಷ
ಸಕಾರಾತ್ಮಕ ಯೋಚನೆ ಮಾಡಿ. ನಿಮ್ಮ ಸಮಯ ಮತ್ತು ಹಣವನ್ನು ಅಪವ್ಯಯ ಮಾಡುವವರಿಂದ ದೂರವಿರಿ. ಮಕ್ಕಳ ಆರೋಗ್ಯದ ಕಡೆಗೆ ಗಮನವಿರಲಿ. ಹೊಸ ವಿಚಾರ ಕಲಿಕೆಗೆ ಸೂಕ್ತ ಸಮಯ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ವೃಷಭ
ಕೆಲಸದಲ್ಲಿ ಪ್ರಮುಖ ಯೋಜನೆಗಳು ಕಾರ್ಯಗತವಾಲಿದೆ. ಇದರಿಂದ ಆರ್ಥಿಕ ಲಾಭ ಉಂಟಾಗಲಿದೆ. ಯಾರ ಕೆಲಸದಲ್ಲಿಯು ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ವ್ಯವಹಾರದ ಪಾಲುದಾರರೊಂದಿಗೆ ಉತ್ತಮ ಬಾಂಧವ್ಯವಿರಲಿ.
ಮಿಥುನ
ಕೆಲವರು ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಮೇಲೆ ನಿಮಗೆ ಕೋಪ ಬರಲಿದೆ. ಸಹಭಾಗಿತ್ವ ವ್ಯವಹಾರ ಮತ್ತು ಯೋಜನೆಗಳಲ್ಲಿ ಲಾಭವಿಲ್ಲ.
ಕರ್ಕಾಟಕ
ಆರೋಗ್ಯದ ಮೇಲೆ ನಿಗಾ ವಹಿಸಿ. ಆಸ್ಪತ್ರೆಯಲ್ಲಿ ಅತಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಮನೆಯಲ್ಲಿ ವತಿರಿಕ್ತ ಪರಿಸ್ಥಿತಿ ಇರಲಿದೆ. ಜೊತೆಗಿರುವವರ ಮೇಲೆ ಅನುಮಾನ ಪಡಬೇಡಿ.
ಸಿಂಹ
ನಿಮ್ಮ ಆಲೋಚನೆಗಳ ಮೇಲೆ ಸ್ನೇಹಿತರು ಪ್ರಭಾವ ಬೀರಲಿದ್ದಾರೆ. ಹಣ ಕೈ ಸೇರಲಿದೆ. ಇದರಿಂದ ವೆಚ್ಚಗಳನ್ನು ಭರಿಸಲು ಅನುಕೂಲ. ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಕನ್ಯಾ
ಉದ್ಯಮಿಗಳು ಹಣ ಹೂಡಿಕೆ ಮಾಡುವ ಮುನ್ನ ಹಲವು ಬಾರಿ ಯೋಚಿಸಬೇಕಿದೆ. ನಿಮ್ಮ ಖ್ಯಾತಿ ನಾಶವಾಗುವ ಸಾಧ್ಯತೆ ಇದೆ. ದುಂದುವೆಚ್ಚ ಆಗಲಿದೆ. ನಿಮ್ಮ ಉತ್ತಮ ಕಾರ್ಯಕ್ಕೆ ಕೆಲಸದ ಸ್ಥಳದಲ್ಲಿ ಸನ್ಮಾನ ಸಿಗಲಿದೆ.
ತುಲಾ
ತಂದೆಯ ಸಲಹೆ ವ್ಯವಹಾರದ ಸ್ಥಳದಲ್ಲಿ ಲಾಭ ತಂದುಕೊಡಲಿದೆ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗಲಿವೆ. ಮಾನಸಿಕ ಒತ್ತಡ. ಪ್ರಮುಖ ಸಮಸ್ಯೆಗಳ ಮೇಲೆ ಹೆಚ್ಚು ನಿಗಾ ಇರಲಿ.
ವೃಶ್ಚಿಕ
ಹಣ ಹೂಡಿಕೆಗೆ ಆತುರ ಬೇಡ. ಒಪ್ಪಂದಗಳಿಂದ ನಿರೀಕ್ಷಿತ ಲಾಭ ಸಿಗುವುದಿಲ್ಲ. ದಿಟ್ಟ ಕ್ರಮಗಳಿಂದ ಅನುಕೂಲ ಆಗಲಿದೆ. ಸಮಯ ವ್ಯರ್ಥ ಮಾಡಬೇಡಿ.
ಧನಸ್ಸು
ಮಾನಸಿಕವಾಗಿ ದೃಢವಾಗಿರಿ. ಹಳೆಯ ವಿಚಾರಕ್ಕೆ ಜಗಳವಾಗುವ ಸಾಧ್ಯತೆ ಉಂಟು. ಕುಟುಂಬದವರು ಪ್ರಮುಖ ಸಂಗತಿಗಳನ್ನ ನಿಮ್ಮೊಂದಿಗೆ ಚರ್ಚೆ ಮಾಡಲಿದ್ದಾರೆ. ಒಳ್ಳೆಯ ಆಹಾರ ಸೇವಿಸುವಿರಿ.
ಮಕರ
ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ನಿಮ್ಮ ಆತ್ಮವಿಶ್ವಾಸದಿಂದ ಲಾಭ. ಹೊಸ ಸ್ನೇಹಿತರನ್ನು ಸಂಪಾದಿಸುತ್ತೀರಿ. ಕೆಲವು ವ್ಯಾಪಾರಿಗಳು ತಮ್ಮ ಚಾಣಾಕ್ಷತೆಯಿಂದ ಲಾಭ ಪಡೆಯಲಿದ್ದಾರೆ.
ಕುಂಭ
ಪ್ರಯಾಣದ ವೇಳೆ ನಿಮ್ಮ ಅಮೂಲ್ಯ ವಸ್ತಗಳು ಕಳ್ಳತನವಾಗಲಿದೆ. ಮಕ್ಕಳಿಂದ ನೆಮ್ಮದಿ ಸಿಗಲಿದೆ. ಮಾನಸಿಕ ಒತ್ತಡ ನಿವಾರಣೆಗೆ ಎಲ್ಲರೊಂದಿಗೆ ಖುಷಿಯಿಂದ ಬೆರೆಯಿರಿ.
ಮೀನ
ಸಹೋದರ ಅಥವಾ ಸಹೋದರಿಗೆ ಆರ್ಥಿಕ ನೆರವು ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತೀರ. ಬಾಕಿ ಇರುವ ಮನೆ ಕೆಲಸಗಳು ನಿಮ್ಮನ್ನು ಹೈರಾಣಾಗಿಸುತ್ತವೆ. ಮನೆ ಮತ್ತು ಕುಟುಂಬದ ಕುರಿತು ಹೆಚ್ಚು ಮುತುವರ್ಜಿ ವಹಿಸುತ್ತೀರ.
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು



ಮೇಷ
ವೃಷಭ
ಮಿಥುನ
ಕರ್ಕಾಟಕ
ಸಿಂಹ
ಕನ್ಯಾ
ತುಲಾ
ವೃಶ್ಚಿಕ
ಧನಸ್ಸು
ಮಕರ
ಕುಂಭ
ಮೀನ



