ದಿನ ಭವಿಷ್ಯ | ಈ ರಾಶಿಯವರಿಗೆ ಇವತ್ತು ಆರ್ಥಿಕ ಲಾಭವಾಗಲಿದೆ, ಯಾವ್ಯಾವ ರಾಶಿಗೆ ಹೇಗಿದೆ ಈ ದಿನ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

Good Morning Shivamogga

DINA-BHAVISHYA

Meshaಮೇಷ

ಸಕಾರಾತ್ಮಕ ಯೋಚನೆ ಮಾಡಿ. ನಿಮ್ಮ ಸಮಯ ಮತ್ತು ಹಣವನ್ನು ಅಪವ್ಯಯ ಮಾಡುವವರಿಂದ ದೂರವಿರಿ. ಮಕ್ಕಳ ಆರೋಗ್ಯದ ಕಡೆಗೆ ಗಮನವಿರಲಿ. ಹೊಸ ವಿಚಾರ ಕಲಿಕೆಗೆ ಸೂಕ್ತ ಸಮಯ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Vrushabaವೃಷಭ

ಕೆಲಸದಲ್ಲಿ ಪ್ರಮುಖ ಯೋಜನೆಗಳು ಕಾರ್ಯಗತವಾಲಿದೆ. ಇದರಿಂದ ಆರ್ಥಿಕ ಲಾಭ ಉಂಟಾಗಲಿದೆ. ಯಾರ ಕೆಲಸದಲ್ಲಿಯು ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ವ್ಯವಹಾರದ ಪಾಲುದಾರರೊಂದಿಗೆ ಉತ್ತಮ ಬಾಂಧವ್ಯವಿರಲಿ.

Mithunaಮಿಥುನ

ಕೆಲವರು ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಮೇಲೆ ನಿಮಗೆ ಕೋಪ ಬರಲಿದೆ. ಸಹಭಾಗಿತ್ವ ವ್ಯವಹಾರ ಮತ್ತು ಯೋಜನೆಗಳಲ್ಲಿ ಲಾಭವಿಲ್ಲ.

Karkatakaಕರ್ಕಾಟಕ

ಆರೋಗ್ಯದ ಮೇಲೆ ನಿಗಾ ವಹಿಸಿ. ಆಸ್ಪತ್ರೆಯಲ್ಲಿ ಅತಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಮನೆಯಲ್ಲಿ ವತಿರಿಕ್ತ ಪರಿಸ್ಥಿತಿ ಇರಲಿದೆ. ಜೊತೆಗಿರುವವರ ಮೇಲೆ ಅನುಮಾನ ಪಡಬೇಡಿ.

Simhaಸಿಂಹ

ನಿಮ್ಮ ಆಲೋಚನೆಗಳ ಮೇಲೆ ಸ್ನೇಹಿತರು ಪ್ರಭಾವ ಬೀರಲಿದ್ದಾರೆ. ಹಣ ಕೈ ಸೇರಲಿದೆ. ಇದರಿಂದ ವೆಚ್ಚಗಳನ್ನು ಭರಿಸಲು ಅನುಕೂಲ. ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

Kanyaಕನ್ಯಾ

ಉದ್ಯಮಿಗಳು ಹಣ ಹೂಡಿಕೆ ಮಾಡುವ ಮುನ್ನ ಹಲವು ಬಾರಿ ಯೋಚಿಸಬೇಕಿದೆ. ನಿಮ್ಮ ಖ್ಯಾತಿ ನಾಶವಾಗುವ ಸಾಧ್ಯತೆ ಇದೆ. ದುಂದುವೆಚ್ಚ ಆಗಲಿದೆ. ನಿಮ್ಮ ಉತ್ತಮ ಕಾರ್ಯಕ್ಕೆ ಕೆಲಸದ ಸ್ಥಳದಲ್ಲಿ ಸನ್ಮಾನ ಸಿಗಲಿದೆ.

Thulaತುಲಾ

ತಂದೆಯ ಸಲಹೆ ವ್ಯವಹಾರದ ಸ್ಥಳದಲ್ಲಿ ಲಾಭ ತಂದುಕೊಡಲಿದೆ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗಲಿವೆ. ಮಾನಸಿಕ ಒತ್ತಡ. ಪ್ರಮುಖ ಸಮಸ್ಯೆಗಳ ಮೇಲೆ ಹೆಚ್ಚು ನಿಗಾ ಇರಲಿ.

Vrushikaವೃಶ್ಚಿಕ

ಹಣ ಹೂಡಿಕೆಗೆ ಆತುರ ಬೇಡ. ಒಪ್ಪಂದಗಳಿಂದ ನಿರೀಕ್ಷಿತ ಲಾಭ ಸಿಗುವುದಿಲ್ಲ. ದಿಟ್ಟ ಕ್ರಮಗಳಿಂದ ಅನುಕೂಲ ಆಗಲಿದೆ. ಸಮಯ ವ್ಯರ್ಥ ಮಾಡಬೇಡಿ.

Dhanuಧನಸ್ಸು

ಮಾನಸಿಕವಾಗಿ ದೃಢವಾಗಿರಿ. ಹಳೆಯ ವಿಚಾರಕ್ಕೆ ಜಗಳವಾಗುವ ಸಾಧ್ಯತೆ ಉಂಟು. ಕುಟುಂಬದವರು ಪ್ರಮುಖ ಸಂಗತಿಗಳನ್ನ ನಿಮ್ಮೊಂದಿಗೆ ಚರ್ಚೆ ಮಾಡಲಿದ್ದಾರೆ. ಒಳ್ಳೆಯ ಆಹಾರ ಸೇವಿಸುವಿರಿ.

Makaraಮಕರ

ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ನಿಮ್ಮ ಆತ್ಮವಿಶ್ವಾಸದಿಂದ ಲಾಭ. ಹೊಸ ಸ್ನೇಹಿತರನ್ನು ಸಂಪಾದಿಸುತ್ತೀರಿ. ಕೆಲವು ವ್ಯಾಪಾರಿಗಳು ತಮ್ಮ ಚಾಣಾಕ್ಷತೆಯಿಂದ ಲಾಭ ಪಡೆಯಲಿದ್ದಾರೆ.

Kumbaಕುಂಭ

ಪ್ರಯಾಣದ ವೇಳೆ ನಿಮ್ಮ ಅಮೂಲ್ಯ ವಸ್ತಗಳು ಕಳ್ಳತನವಾಗಲಿದೆ. ಮಕ್ಕಳಿಂದ ನೆಮ್ಮದಿ ಸಿಗಲಿದೆ. ಮಾನಸಿಕ ಒತ್ತಡ ನಿವಾರಣೆಗೆ ಎಲ್ಲರೊಂದಿಗೆ ಖುಷಿಯಿಂದ ಬೆರೆಯಿರಿ.

Meenaಮೀನ

ಸಹೋದರ ಅಥವಾ ಸಹೋದರಿಗೆ ಆರ್ಥಿಕ ನೆರವು ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತೀರ. ಬಾಕಿ ಇರುವ ಮನೆ ಕೆಲಸಗಳು ನಿಮ್ಮನ್ನು ಹೈರಾಣಾಗಿಸುತ್ತವೆ. ಮನೆ ಮತ್ತು ಕುಟುಂಬದ ಕುರಿತು ಹೆಚ್ಚು ಮುತುವರ್ಜಿ ವಹಿಸುತ್ತೀರ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment