ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಎಳನೀರು, ತಂಪು ಪಾನಿಯಗಳ ಮೊರೆ
ಬಿಸಿಲ ಧಗೆಯಿಂದ ದೇಹದ ಉಷ್ಣಾಂಶವು ಹೆಚ್ಚಾಗುತ್ತಿದೆ. ಕೆಲವು ನಿಮಿಷ ರಸ್ತೆಗಿಳಿದರು ಬಾಯಾರಿಕೆ, ದಣಿವು ಆವರಿಸುತ್ತಿದೆ. ಹಾಗಾಗಿ ಜನರು ಎಳನೀರು, ಜ್ಯೂಸ್, ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ. ಈ ಮೊದಲು ಎರಡ್ಮೂರು ದಿನಕ್ಕೆ ಖರ್ಚಾಗುತ್ತಿದ್ದ ಪ್ರಮಾಣದ ಎಳನೀರು ಒಂದೇ ದಿನಕ್ಕೆ ಖಾಲಿಯಾಗುತ್ತಿದೆ ಅನ್ನುತ್ತಿದ್ದಾರೆ ವ್ಯಾಪಾರಿಗಳು. ಇತ್ತ ತಂಪು ಪಾನಿಯಾಗಳು, ಜ್ಯೂಸ್ ಸೆಂಟರ್ಗಳ ಮುಂದೆಯು ಜನರ ಸಂಖ್ಯೆ ಹೆಚ್ಚಾಗಿದೆ.
ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಶಿವಮೊಗ್ಗ ಲೈವ್.ಕಾಂ