SHIVAMOGGA LIVE NEWS | 27 SEPTEMBER 2023
THIRTHAHALLI : ಹಣಗೆರೆ ಕಟ್ಟೆ ಹಜರತ್ ಸಯ್ಯದ್ ಸಾದತ್ ದರ್ಗಾದ (Dargha) ಪ್ರಧಾನ ಅರ್ಚಕ (ಮುಜಾವರ್) ಸಯ್ಯದ್ ನೂರ್ ಸಾಹೇಬ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ದರ್ಗಾದಲ್ಲಿ ನೂರ್ ಸಾಹೇಬ್ ಅವರು ನಿರಂತರ ಪೂಜೆ ಸಲ್ಲಿಸುತ್ತಿದ್ದರು. ನೂರ್ ಸಾಹೇಬ್ ಅವರ ಕುಟುಂಬ ತಲೆಮಾರುಗಳಿಂದ ಪೂಜೆ ಸಲ್ಲಿಸುತ್ತಿದ್ದಾರೆ.
ಇದನ್ನು ಓದಿ – ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ರಾತ್ರೋರಾತ್ರಿ ಹೊತ್ತಿ ಉರಿದ ಕಾರು