ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ (Ganesh) ಮೆರವಣಿಗೆಯು ನಗರದ ಅಮೀರ್ ಅಹಮದ್ ಸರ್ಕಲ್ಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಲಾಯಿತು. ಸುಮಾರು ಅರ್ಧ ಗಂಟೆ ನಿರಂತರವಾಗಿ ಪಟಾಕಿ ಸಿಡಿಸಿದರು. ಇದರಿಂದ ಕೆಲಕಾಲ ಸರ್ಕಲ್ನಲ್ಲಿ ದಟ್ಟ ಹೊಗೆ ಆವರಿಸಿತ್ತು.
ಪಟಾಕಿಯ ಮಧ್ಯದಲ್ಲೇ ಕೆಲವು ಧ್ವಜಗಳನ್ನು ತಿರುಗಿಸುತ್ತ ಡಾನ್ಸ್ ಮಾಡಿ ಸಂಭ್ರಮಿಸಿದರು. ಭಾರಿ ಸಂಖ್ಯೆಯ ಜನ ಸೇರಿದ್ದರಿಂದ ಆಗಾಗ ನೂಕಾಟ ತಳ್ಳಾಟವಾಯಿತು. ಇನ್ನು, ಸರ್ಕಲ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇಲ್ಲಿದೆ ಫೋಟೊ ವಿವರ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಎ.ಎ.ಸರ್ಕಲ್ನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾತಂಡ.ಗಣೇಶನ ದರ್ಶನಕ್ಕೆ ಎ.ಎ.ಸರ್ಕಲ್ನಲ್ಲಿ ಸೇರಿದ್ದ ಜನ.ನೆಹರು ರಸ್ತೆಯಲ್ಲಿಯು ದೊಡ್ಡ ಸಂಖ್ಯೆಯ ಜನ ಸೇರಿದ್ದರು.ಮೆರವಣಿಗೆಯಲ್ಲಿ ಬೃಹತ್ ಧ್ವಜ ಬೀಸುತ್ತಿರುವ ಯುವಕರುಹಿಂದೂ ಮುಖಂಡ ದೀನದಯಾಳು ಅವರನ್ನು ಹೆಗಲ ಮೇಲೆ ಹೊತ್ತ ಯುಕವರುಪಟಾಕಿ ಸಿಡಿಯುತ್ತಲೆ ಧ್ವಜ ತಿರುಗಿಸಿದ ಯುವಕರುಎ.ಎ.ಸರ್ಕಲ್ನಲ್ಲಿ ಪಟಾಕಿ ಸಿಡಿತ.ಎ.ಎ.ಸರ್ಕಲ್ನಲ್ಲಿ ಹಿಂದೂ ಮಹಾಸಭಾ ಗಣಪತಿ.ಎ.ಎ.ಸರ್ಕಲ್ನಲ್ಲಿ ಪರಶುರಾಮನ ಮೂರ್ತಿ. ಗಣಪತಿ ಮೆರವಣಿಗೆ.