SHIVAMOGGA LIVE NEWS | 11 OCTOBER 2023
SHIMOGA : ಸಹ್ಯಾದ್ರಿ ರಂಗತರಂಗ ತಂಡದಿಂದ ಅ.14 ಮತ್ತು 15ರಂದು ಡಿವಿಎಸ್ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ‘ಕನ್ಯಾದಾನ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಮರಾಠಿ ಚಿಂತಕ, ನಾಟಕಕಾರ ವಿಜಯ ದೋಂಡೋಪಂತ್ ತೆಂಡೂಲ್ಕರ್ ಅವರ ಈ ಕೃತಿಯನ್ನು ರಂಗಕರ್ಮಿ ಆರ್.ಎಸ್. ಹಾಲಸ್ವಾಮಿ ನಿರ್ದೇಶಿಸಿದ್ದಾರೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು, ಪಾಸ್ ಹೊಂದಿರುವುದು ಕಡ್ಡಾಯ. ಪಾಸ್ಗಳಿಗಾಗಿ 9449925746 ಸಂಪರ್ಕಿಸಬಹುದು.
ಇದನ್ನೂ ಓದಿ- ಶಿವಮೊಗ್ಗದಲ್ಲಿ ತಮಿಳು ಸಿನಿಮಾ ಪೋಸ್ಟರ್ ಹರಿದು ಆಕ್ರೋಶ