SHIVAMOGGA LIVE NEWS | 12 FEBRUARY 2024
BHADRAVATHI : 83 ಚೀಲ ಪಡಿತರ ಅಕ್ಕಿ ನಾಪತ್ತೆ ಮತ್ತು ನ್ಯಾಯಬಲೆ ಅಂಗಡಿಗಳಲ್ಲಿನ ಅವ್ಯವಹಾರದ ಸಮಗ್ರ ತನಿಖೆಗೆ ಆಗ್ರಹಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಭದ್ರಾವತಿಯ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕ ಕಚೇರಿ ಮುಂಭಾಗ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಪ್ರತಿಭಟನೆ ನಡೆಸಿದರು.
ಆಹಾರ ಇಲಾಖೆ ಪಡಿತರ ಗೋದಾಮಿನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಗೋಡೆ ಮೇಲೆ ಭಿತ್ತಿ ಪತ್ರಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ – ಸುಡು ಬಿಸಿಲಲ್ಲಿ ಅರಣ್ಯಶಾಸ್ತ್ರ ಪದವಿಧರರ ಹೋರಾಟ, ಎರಡು ಪ್ರಮುಖ ಬೇಡಿಕೆ ಈಡೇರಿಕೆಗೆ ಒತ್ತಾಯ