SHIVAMOGGA LIVE NEWS | 2 JANUARY 2023
SHIMOGA : ಭದ್ರಾ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಮಲವಗೊಪ್ಪದ ಕಾಡಾ ಕಚೇರಿ ಎದುರು ಭದ್ರಾ ಅಚ್ಚುಕಟ್ಟು ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರೈತರು ಧರಣಿ ನಡೆಸಿದರು. ಬೆಳೆಗಳು ಒಣಗುತ್ತಿದೆ. ಶೀಘ್ರ ನೀರು ಹರಿಸಬೇಕು. ನಾಲೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದರು.
ರೈತರಾದ ಆರ್. ಸಂತೋಷ್, ರಾಜ್ ಆದರ್ಶ, ಶಿವಕುಮಾರ್, ಚಿತ್ರನಾಯಕ, ನಿಜಗುಣಮೂರ್ತಿ, ಅಮೋಘವರ್ಷ, ರಂಜಿತ್, ರುದ್ರೇಶ್, ಶಾಂತಕುಮಾರ , ಗುರುಶಾಂತ, ಮಲ್ಲಿಕಾರ್ಜುನ ಮೂರ್ತಿ, ಎಂ.ಡಿ. ಸುರೇಶ್, ಟಿ ಜಗದೀಶ್ ನಾಯ್ಕ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ – ಹೊಸ ವರ್ಷದಂದು 750 ಮಕ್ಕಳಿಂದ ಪೋಷಕರಿಗೆ ಪಾದಪೂಜೆ, ಶಿವಮೊಗ್ಗದಲ್ಲಿ ವಿಭಿನ್ನ ಕಾರ್ಯಕ್ರಮ