ಎಂಪಿಎಂ, ವಿಐಎಸ್ಎಲ್ ಉಳಿಸುವಂತೆ ಜಮ್ಮು, ಕಾಶ್ಮೀರದಲ್ಲಿ ಭದ್ರಾವತಿ ಯುವಕನ ಪ್ರತಿಭಟನೆ, ಘೋಷಣೆ
ಶಿವಮೊಗ್ಗ ಲೈವ್.ಕಾಂ | 5 ಜುಲೈ 2019 ಎಂಪಿಎಂ ಸ್ಥಗಿತದ ಆದೇಶ, ವಿಐಎಸ್ಎಲ್ ಮಾರಾಟಕ್ಕೆ ಟೆಂಡರ್ ಕರೆದಿರುವುದಕ್ಕೆ ಭದ್ರಾವತಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಭದ್ರಾವತಿಯ ಯುವಕನೊಬ್ಬ ಲಡಾಕ್’ನಲ್ಲಿ ಬ್ಯಾನರ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಿಂದ ಜಮ್ಮು ಕಾಶ್ಮೀರದ ಲಡಾಕ್’ವರೆಗೂ ಬೈಕ್ ರೈಡ್ ಮಾಡಿದ್ದ ಭದ್ರಾವತಿಯ ಜೀವನ್, ಎಂಪಿಎಂ, ವಿಐಎಸ್ಎಲ್ ಪುನಶ್ಚೇತನ ಮಾಡಬೇಕು ಎಂದು ಆಗ್ರಹಿಸಿ, ಬ್ಯಾನರ್ ಹಾಕಿ, ಕಾರ್ಖಾನೆ ಪರವಾಗಿ ಘೋಷಣೆ ಕೂಗಿದ್ದಾರೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಜೀವನ್, … Read more