ಶಿವಮೊಗ್ಗದಲ್ಲಿ ಮೈಸೂರು ರಂಗಾಯಣದಿಂದ 2 ನಾಟಕ, ಸಾಗರದಲ್ಲಿ ಗ್ಲಾನಿ ಪ್ರದರ್ಶನ, ಯಾವಾಗ? ಎಲ್ಲಿ?
SHIVAMOGGA LIVE NEWS | 15 NOVEMBER 2023 SHIMOGA : ಮೈಸೂರು ರಂಗಾಯಣವು ಶಿವಮೊಗ್ಗ ರಂಗಾಯಣದ ಸಹಯೋಗದೊಂದಿಗೆ ‘ಮುಟ್ಟಿಸಿಕೊಂಡವನು’ ಹಾಗೂ ‘ಕಸಾಂದ್ರ ಮತ್ತು ಸತಿ’ ನಾಟಕಗಳ (Drama) ಪ್ರದರ್ಶನ ಆಯೋಜಿಸಲಾಗಿದೆ. ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನ.18ರಂದು ‘ಮುಟ್ಟಿಸಿಕೊಂಡವನು’ ನಾಟಕ, ನ.19ರಂದು ‘ಕಸಾಂದ್ರ ಮತ್ತು ಸತಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ‘ಮುಟ್ಟಿಸಿಕೊಂಡವನು’ ನಾಟಕ ಪಿ. ಲಂಕೇಶ್ ಕಥೆಯಾಧಾರಿತವಾದದ್ದು. ರಂಗಾಯಣದ ಹಿರಿಯ ಕಲಾವಿದೆ ನಂದಿನಿ ಕೆ.ಆರ್. ಅವರು ನಿರ್ದೆಶಿಸಿದ್ದಾರೆ. ‘ಕಸಾಂದ್ರ ಮತ್ತು ಸತಿ’ ನಾಟಕ ಹೆಚ್.ಎಸ್. … Read more