ಮೆಗ್ಗಾನ್‌ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?

Crime-News-General-Image

SHIVAMOGGA LIVE NEWS, 20 JANUARY 2025 ಶಿವಮೊಗ್ಗ : ATMನಿಂದ ಹಣ ಡ್ರಾ ಮಾಡಲು ಅಪರಿಚಿತನ ನೆರವು ಪಡೆದ ರೈತರೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆ ಆವರಣದ ಯುನಿಯನ್‌ ಬ್ಯಾಂಕ್‌ ಎಟಿಎಂನಲ್ಲಿ ತುರ್ತು ಹಣ ಬಿಡಿಸಲು ಬಂದಾಗ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಪರಮೇಶ್ವರಪ್ಪ ವಂಚನೆಗೊಳಗಾದವರು. ಪರಮೇಶ್ವರಪ್ಪ ಅವರ ಸಹೋದರ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆಕ್ಸಿಜನ್‌ ಯಂತ್ರದ ಖರೀದಿಗೆ ಹಣ ಬೇಕಿದ್ದರಿಂದ ಡಿ.26ರಂದು ಪರಮೇಶ್ವರಪ್ಪ ಎಟಿಎಂ ಕೇಂದ್ರಕ್ಕೆ ಬಂದಿದ್ದರು. ಹಣ ಬಿಡಿಸಲು ಬಾರದಿದ್ದರಿಂದ … Read more

ಎಟಿಎಂನಿಂದ ಹಣ ಬಿಡಿಸಿದ ಮರುದಿನ ಮೊಬೈಲ್‌ಗೆ ಬಂದಿದ್ದ ಮೆಸೇಜ್‌ ನೋಡಿ ಮಹಿಳೆಗೆ ಶಾಕ್

Crime-News-General-Image

SHIVAMOGGA LIVE NEWS, 14 DECEMBER 2024 ಶಿವಮೊಗ್ಗ : ನಗರದ ಎಟಿಎಂ ಒಂದರಲ್ಲಿ ಹಣ ಬಿಡಿಸಿಕೊಂಡ ಮರುದಿನ ಮೊಬೈಲ್‌ ಪರಿಶೀಲಿಸುವಾಗ ಮೆಸೇಜ್‌ ಗಮನಿಸಿದ ಮಹಿಳೆ ಕಕ್ಕಾಬಿಕ್ಕಿಯಾಗಿದ್ದಾರೆ. ಎಟಿಎಂ ಕಾರ್ಡ್‌ (ATM Card) ಪರಿಶೀಲಿಸಿದಾಗ ಆಘಾತಗೊಂಡಿದ್ದಾರೆ. ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಮತ್ತೊಮ್ಮೆ ಮಹಿಳೆಯೊಬ್ಬರನ್ನು ವಂಚಿಸಲಾಗಿದೆ. ಅಷ್ಟಕ್ಕು ಆಗಿದ್ದೇನು? ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣ ವಿತ್‌ ಡ್ರಾ ಮಾಡಲು ರೆಹಾನಾ ಬೇಗಂ (68) ಎಂಬುವವರು ಎಟಿಎಂಗೆ ತೆರಳಿದ್ದರು. ಎಟಿಎಂ ಬಳಿ ಇದ್ದ ವ್ಯಕ್ತಿಯೊಬ್ಬ ಹಣ … Read more

ಶಿವಮೊಗ್ಗದ ATM ಕೇಂದ್ರದಲ್ಲಿ ಅಪರಿಚಿತರು ಪ್ರತ್ಯಕ್ಷ, ಮನೆಗೆ ಮರಳಿದ್ಮೇಲೆ ಮಹಿಳೆಗೆ ಕಾದಿತ್ತು ಆಘಾತ

Crime-News-General-Image

SHIMOGA NEWS, 20 NOVEMBER 2024 : ಎಟಿಎಂ ಕೇಂದ್ರದ ಒಳಗೆ ಮಹಿಳೆಯೊಬ್ಬರಿಗೆ ಬದಲಿ ಎಟಿಎಂ ಕಾರ್ಡ್‌ ನೀಡಿ 44 ಸಾವಿರ ರೂ. ಹಣ ಡ್ರಾ ಮಾಡಿಕೊಂಡು ವಂಚಿಸಲಾಗಿದೆ. ಶಿವಮೊಗ್ಗದ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ATM ಕೇಂದ್ರದಲ್ಲಿ ಘಟನೆ ನಡೆದಿದೆ. ಎಟಿಎಂ ಕಾರ್ಡ್‌ ಬದಲಿಸಿದ್ದು ಹೇಗೆ? ಸ್ವಸಹಾಯ ಸಂಘಕ್ಕೆ ಪಾವತಿಸಲು ಎಟಿಎಂನಿಂದ ಹಣ ಬಿಡಿಸಲು ಮಹಿಳೆ ತೆರಳಿದ್ದರು. ಎಟಿಎಂ ಮೆಷಿನ್‌ಗೆ ಹಾಕಿದ್ದ ಎಟಿಎಂ ಕಾರ್ಡ್‌ ಕಾರ್ಯನಿರ್ವಹಿಸಲಿಲ್ಲ. ಆಗ ಎಟಿಎಂ ಕೇಂದ್ರದ ಒಳಗೇ ಇದ್ದ ಇಬ್ಬರು ಅಪರಿಚಿತರು … Read more