ಶಿವಮೊಗ್ಗ ದಸರಾ, ಅಂಬು ಛೇದನಕ್ಕು ಮುನ್ನ ಮಳೆ ಅಬ್ಬರ, ಜನ ತತ್ತರ

Banni-mantapa-in-Shimoga-dasara.

DASARA NEWS, 12 OCTOBER 2024 : ಜೋರು ಮಳೆಯ (Rain) ನಡುವೆ ಶಿವಮೊಗ್ಗ ದಸರಾದಲ್ಲಿ ಅಂಬು ಛೇದನ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್‌ ಗಿರೀಶ್‌ ಅವರು ಅಂಬು ಛೇದನ ಮಾಡಿದರು. ಬಳಿಕ ಪಟಾಕಿ ಸಿಡಿಸಲಾಯಿತು. ಅಂಬು ಛೇದನಬದ ಬಳಿ ಜನರು ಘೋಷಣೆ ಕೂಗಿದರು. ಪರಸ್ಪರ ಬನ್ನಿ ಹಂಚಿಕೊಂಡು ದಸರಾ ಹಬ್ಬ ಶುಭಾಶಯ ವಿನಿಮಯ ಮಾಡಿಕೊಂಡರು. ಇದೇ ವೇಳೆ ಬೃಹತ್‌ ರಾವಣನ ಪ್ರತಿಕೃತಿ ದಹಿಸಲಾಯಿತು. ಬನ್ನಿ ಮಂಟಪದಲ್ಲಿ ಮಳೆಯಿಂದ ಗೊಂದಲ ಶಿವಮೊಗ್ಗ ದಸರಾದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಮಳೆ … Read more

ಶಿವಮೊಗ್ಗ ದಸರಾ, ಗಾಳಿ, ಮಳೆಗೆ ಕುಸಿದದ್ದು ಬನ್ನಿ ಮಂಟಪವಲ್ಲ

261020 Banni Mantapa Pandal collapse 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಅಕ್ಟೋಬರ್ 2020 ಭಾರಿ ಮಳೆ ಗಾಳಿಗೆ ಹಳೆ ಜೈಲು ಆವರಣದಲ್ಲಿ ಇರುವ ಬನ್ನಿ ಮಂಟಪದ ಪಕ್ಕದ ಪೆಂಡಾಲ್ ಕುಸಿದು ಬಿದ್ದಿದೆ. ಸಂಜೆ ಸುರಿದ ಮಳೆಗೆ ಈ ಪೆಂಡಾಲ್ ಉರುಳಿ ಬಿದ್ದಿದೆ. ಬನ್ನಿ ಮಂಟಪದ ಪಕ್ಕದಲ್ಲಿ ಪೆಂಡಾಲ್ ನಿರ್ಮಿಸಲಾಗಿತ್ತು. ದೇವತೆಗಳನ್ನು ಇಲ್ಲಿ ನಿಲ್ಲಿಸಲಾಗುತ್ತಿತ್ತು. ಪ್ರಮುಖವಾಗಿ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಉತ್ಸವ ಮೂರ್ತಿ ಈ ಜಾಗದಲ್ಲಿ ನಿಲ್ಲುತ್ತಿತ್ತು. ಗಾಳಿ ಮಳೆಗೆ ಮಂಟಪ ಕುಸಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪೆಂಡಾಲ್ … Read more