‌ಭದ್ರಾ ನಾಲೆಯಲ್ಲಿ ಮುಳುಗಿ ಕುಂದಾಪುರ ಮೂಲದ ಇಬ್ಬರು ಬಾಲಕರು ಸಾವು

Anaveri-Bhadra-Canal-search-by-local-swimmers-and-experts

SHIVAMOGGA LIVE NEWS | 24 APRIL 2024 HOLEHONNURU : ಭದ್ರಾ ನಾಲೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ಗುಡುಮಗಟ್ಟೆಯಲ್ಲಿ ಘಟನೆ ಸಂಭವಿಸಿದೆ. ಆನವೇರಿಯ ಉಮೇಶ್‌ ಶೆಟ್ಟಿ ಅವರ ಮಗ ರಜತ್‌ (10) ಮತ್ತು ಕುಂದಾಪುರದ ತೆಕ್ಕಟ್ಟೆ ನಿವಾಸಿ ನವೀನ್‌ ಶೆಟ್ಟಿ ಅವರ ಮಗ ರೋಹನ್‌ (15) ಮೃತ ದುರ್ದೈವಿಗಳು. ಆಟವಾಡಲು ಹೋಗಿ ನೀರುಪಾಲದ ಮಕ್ಕಳು ರಜತ್‌ ಮತ್ತು ರೋಹನ್‌ ನೀರಿನಲ್ಲಿ ಆಟವಾಡಲು ಭದ್ರಾ ನಾಲೆ ಬಳಿ ಹೋಗಿದ್ದರು. ಈ ವೇಳೆ ಆಯಾತಪ್ಪಿ … Read more