14 ದಿನ ಮನೆಯಲ್ಲಿರದೆ ಕೆರೆ ಬೇಟೆಗೆ ಹೋಗಿದ್ದ ಬೆಂಗಳೂರು ವಕೀಲರೊಬ್ಬರ ಮೇಲೆ ಸೊರಬದಲ್ಲಿ ಕೇಸ್
ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020 14 ದಿನ ಮನೆಯಲ್ಲಿರಬೇಕು ಎಂದು ಸೂಚಿಸಿದ್ದರು ಅದನ್ನು ಉಲ್ಲಂಘಸಿ, ಕೆರೆ ಬೇಟೆಗೆ ಹೋಗಿದ್ದ ವಕೀಲರೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಕರೋನ ಬಾದಿತ ಪ್ರದೇಶದಿಂದ ಬಂದಿದ್ದ ವಕೀಲರೊಬ್ಬರಿಗೆ ಮನೆ ಬಿಟ್ಟು ಹೊರಬಾರದಂತೆ ಸೂಚಿಸಲಾಗಿತ್ತು. ಆದರೂ ಇದನ್ನು ವಿರೋಧಿಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕಾಶ್ ನಾಯ್ಕ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಸೊರಬ ತಾಲೂಕು ದೇವಕಾತಿಕೊಪ್ಪದ ಬಳಿ ಕೆರೆ ಬೇಟೆಯಲ್ಲಿ ಇವರು ಭಾಗವಹಿಸಿದ್ದರು. 14 … Read more